Click to join Samarasasudhi Official Whatsapp Group
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀಚರ್ಾಲು ಸಮೀಪದ ಮಾನ್ಯದ ಅಯ್ಯಪ್ಪ ಉತ್ಸವದ ಅಂಗವಾಗಿ ಶನಿವಾರ ರಾತ್ರಿ ಶ್ರೀಕೊಲ್ಲಂಗಾನ ಮೇಳದವರಿಂದ ಪ್ರದರ್ಶನಗೊಂಡ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟದಲ್ಲಿ ತಂತ್ರಿ ಗಣಾಧಿರಾಜ ಉಪಾಧ್ಯಾಯರ ಅಬ್ಬರದ ಮಹಿಷಾಸುರ ಪ್ರವೇಶ.