HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಯಕ್ಷಭಾರತಿಯಿಂದ  `ಶ್ರೀಕೃಷ್ಣ ಪರಂಧಾಮ' ಯಕ್ಷಗಾನ ತಾಳಮದ್ದಳೆ
  ಬದಿಯಡ್ಕ: ಅರಿಯಪ್ಪಾಡಿ ಶ್ರೀ ಈರ್ವರು ಉಳ್ಳಾಕ್ಳು ಪರಿವಾರ ದೈವಸ್ಥಾನದ ದೈವಗಳ ನೇಮೋತ್ಸವದ ಅಂಗವಾಗಿ ಯಕ್ಷಭಾರತಿ ನೀಚರ್ಾಲು ಇವರಿಂದ ಶ್ರೀಕೃಷ್ಣ ಪರಂಧಾಮ ಎಂಬ ಕಥಾನಕದ ಯಕ್ಷಗಾನ ತಾಳಮದ್ದಳೆಯು ಜರಗಿತು.
   ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟ್ರಾಜ ಕೆ.ಎಂ., ತಲ್ಪಣಾಜೆ ಶಿವಶಂಕರ ಭಟ್, ಚೆಂಡೆ ಮತ್ತು ಮದ್ದಳೆ ವಾದಕರಾಗಿ ಈಶ್ವರ ಭಟ್ ಬಳ್ಳಮೂಲೆ ಹಾಗೂ ಬಾಲಕೃಷ್ಣ ಆಚೆಗೋಳಿ ಸಹಕರಿಸಿದರು.
   ಅರ್ಥಧಾರಿಗಳಾಗಿ ಪಕಳಕುಂಜ ಶ್ಯಾಮ ಭಟ್, ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಬಾಲಕೃಷ್ಣ ಆಚಾರ್ಯ ನೀಚರ್ಾಲು, ರಾಜಾರಾಮ ಮಧ್ಯಸ್ಥ ಕುಂಜಾರು, ವೇಣುಗೋಪಾಲ ಪುತ್ತಿಗೆ, ವಿಶ್ವನಾಥ ಶೆಟ್ಟಿ ಮಾನ್ಯ, ವಿಷ್ಣುಪ್ರಕಾಶ ಪೆರ್ವ ಹಾಗೂ ಸುಂದರ ಕಟ್ನಡ್ಕ ಭಾಗವಹಿಸಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries