HEALTH TIPS

No title

                        ಕಳಿಯಾಟ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
   ಮಂಜೇಶ್ವರ: ಬಲ್ಲಂಗುಡೆಲ್ ಶ್ರೀ ಪಾಡಾ0ಗರೆ ಭಗವತೀ ಕ್ಷೇತ್ರ ಪಟ್ಟತಮೊಗರಿನಲ್ಲಿ ಮಾಚರ್್ 4 ರಿಂದ 11 ರವರೆಗೆ ನಡೆಯಲಿರುವ ಕಳಿಯಾಟ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ  ಬೆಳಗ್ಗೆ ಕ್ಷೇತ್ರದಲ್ಲಿ ನಡೆಯಿತು.
   ಕ್ಷೇತ್ರದ ತಂತ್ರಿವರ್ಯರು, ಗ್ರಾಮದ ಮುಖ್ಯಸ್ಥರು, ಕ್ಷೇತ್ರದ ಆಚಾರಪಟ್ಟವರು, ಕ್ಷೇತ್ರದ ಸೇವಾ ಸಮಿತಿ, ಮಹಿಳಾ ಸಂಘದ ಪಧಾಧಿಕಾರಿಗಳು, ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries