HEALTH TIPS

No title

                  ಸ್ಪಂದನ ಟ್ರಸ್ಟ್ನಿಂದ ಚಿಕಿತ್ಸಾ  ಸಹಾಯ
   ಮಂಜೇಶ್ವರ: ಕೋಳ್ಯೂರು ಸ್ಪಂದನ ಟ್ರಸ್ಟ್ನ 17ನೇ ಮಾಸಿಕ ಯೋಜನೆಯ ಧನಸಹಾಯವನ್ನು  ಮದಂಗಲ್ಲು  ಬೆಣ್ಣೆಮನೆ ಜಯರಾಜ್ ಕುಲಾಲ್ ಅವರಿಗೆ ವಿತರಿಸಲಾಯಿತು. ಮರದ ಮಿಲ್ನಲ್ಲಿ  ಕೆಲಸ ಮಾಡುತ್ತಿದ್ದ  ಅವರ ಎರಡೂ ಮೂತ್ರಪಿಂಡಗಳು ವೈಫಲ್ಯಗೊಂಡಿದ್ದು , ಇದೀಗ ಡಯಾಲಿಸಿಸ್ ನಡೆಸಲಾಗುತ್ತಿದೆ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಚಿಕಿತ್ಸಾ  ಸಹಾಯವಾಗಿ ಹಣ ಹಸ್ತಾಂತರಿಸಲಾಗಿದೆ.
   ಈ ಸಂದರ್ಭ ಡಾ.ಬಾಲಸುಬ್ರಹ್ಮಣ್ಯ ಭಟ್ ಬರೆಮನೆ, ವಸಂತ ಬೋರ್ಕಳ, ಪ್ರಭಾಕರ ಮಜೀರ್ಪಳ್ಳ, ಜಯಪ್ರಕಾಶ್ ಬಲಿಪಗುಳಿ, ಮೋಹನ್ ಕಕರ್ೇರ ಮುಗುಳಿ, ಲೋಕೇಶ್ ಕೋಳ್ಯೂರು, ಕಾತರ್ಿಕ್ ಕೋಳ್ಯೂರು, ನವೀನ್ ವಕರ್ಾಡಿ ಪಾಡ, ತೇಜಪ್ರಕಾಶ್ ಕೋಳ್ಯೂರು, ಮಹೇಶ್ ಪಡುಮೂಲೆ, ಸುಬ್ಬಣ್ಣ ಭಟ್ ಕೊಡಂಗೆ, ನಿತಿನ್ ಮೀಯಪದವು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries