ಪಳ್ಳತ್ತಡ್ಕ ಒತ್ತೆಕೋಲ- ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ಪಳ್ಳತ್ತಡ್ಕದಲ್ಲಿ ಏಪ್ರಿಲ್ 18,19 ರಂದು ನಡೆಯಲಿರುವ ಶ್ರೀ ವಿಷ್ಣುಮೂತರ್ಿ ದೈವದ ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಇಲ್ಲಿನ ಅಯ್ಯಪ್ಪ ಭಜನ ಮಂದಿರ ಸಭಾಂಗಣದಲ್ಲಿ ಜರಗಿತು. ಸಮಿತಿಯ ಅಧ್ಯಕ್ಷ ಉದಯಕೇಶವ ಭಟ್ ಅವರು ಹಿರಿಯರಾದ ಗುಣಾಜೆ ರಾಮಕೃಷ್ಣ ಭಟ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಬಿಡುಗಡೆಗೊಳಿಸಿದರು. ಪದಾಧಿಕಾರಿಗಳಾದ ಮಹಾಲಿಂಗ ಮಣಿಯಾಣಿ ಪಳ್ಳತ್ತಡ್ಕ, ವಿಷ್ಣು ಮಾಸ್ತರ್ ಬಾಳೆಕುಮೇರಿ, ರಾಮದಾಸ್ ಶಾನುಭೋಗ್, ರಾಮ ಚೊಟ್ಟತ್ತಡ್ಕ, ಕಿಶನ್ ಪಳ್ಳತ್ತಡ್ಕ, ಶ್ರೀಷ ಕೆರೆಮೂಲೆ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಕಾರ್ಯದಶರ್ಿ ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ, ದೇವದಾಸ್ ವಂದಿಸಿದರು.
ಬದಿಯಡ್ಕ: ಪಳ್ಳತ್ತಡ್ಕದಲ್ಲಿ ಏಪ್ರಿಲ್ 18,19 ರಂದು ನಡೆಯಲಿರುವ ಶ್ರೀ ವಿಷ್ಣುಮೂತರ್ಿ ದೈವದ ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಇಲ್ಲಿನ ಅಯ್ಯಪ್ಪ ಭಜನ ಮಂದಿರ ಸಭಾಂಗಣದಲ್ಲಿ ಜರಗಿತು. ಸಮಿತಿಯ ಅಧ್ಯಕ್ಷ ಉದಯಕೇಶವ ಭಟ್ ಅವರು ಹಿರಿಯರಾದ ಗುಣಾಜೆ ರಾಮಕೃಷ್ಣ ಭಟ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಬಿಡುಗಡೆಗೊಳಿಸಿದರು. ಪದಾಧಿಕಾರಿಗಳಾದ ಮಹಾಲಿಂಗ ಮಣಿಯಾಣಿ ಪಳ್ಳತ್ತಡ್ಕ, ವಿಷ್ಣು ಮಾಸ್ತರ್ ಬಾಳೆಕುಮೇರಿ, ರಾಮದಾಸ್ ಶಾನುಭೋಗ್, ರಾಮ ಚೊಟ್ಟತ್ತಡ್ಕ, ಕಿಶನ್ ಪಳ್ಳತ್ತಡ್ಕ, ಶ್ರೀಷ ಕೆರೆಮೂಲೆ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಕಾರ್ಯದಶರ್ಿ ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ, ದೇವದಾಸ್ ವಂದಿಸಿದರು.