HEALTH TIPS

No title

          ನೀಚರ್ಾಲು ಶಾಲೆಯ ಮೂವರು ಸ್ಕೌಟ್ ಹಾಗೂ ನಾಲ್ವರು ಗೈಡ್ ಗಳಿಗೆ ರಾಜ್ಯಪುರಸ್ಕಾರ
   ಬದಿಯಡ್ಕ: ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆಯ ಸ್ಕೌಟ್ ಹಾಗೂ ಗೈಡ್ ಗಳಿಗೆ 2017 - 18 ನೇ ಸಾಲಿನ ರಾಜ್ಯ ಪುರಸ್ಕಾರ ಲಭಿಸಿದೆ.
   ಚಿತ್ರದಲ್ಲಿ ಎಡದಿಂದ ಅನುಕ್ರನವಾಗಿ ಕಾತರ್ಿಕ ಕೃಷ್ಣ. ಕೆ (ರಾಮಕೃಷ್ಣ ಭಟ್-ಜಯಶ್ರೀ ದಂಪತಿಗಳ ಪುತ್ರ),  ದಿಶಾಂತ್. ಕೆ (ಮಹೇಶ. ಕೆ - ಭಾರತಿ. ಜಿ.ಕೆ ದಂಪತಿಗಳ ಪುತ್ರ), ಲಿಖಿತ್ ಬಿ (ಬಾಲಕೃಷ್ಣ-ಗೀತಾ ದಂಪತಿಗಳ ಪುತ್ರ),  ಚಿನ್ಮಯಿ ಸಿ.( ಯಚ್ ವೆಂಕಟರಾಜ-ಶೋಭಾ ದಂಪತಿಗಳ ಪುತ್ರಿ),  ಅಶ್ವತಿ. ಸಿ. (ಚಂದ್ರಶೇಖರ-ಚಿತ್ರಕಲಾ ದಂಪತಿಗಳ ಪುತ್ರಿ), ಅಪರ್ಿತಾ ಶೆಟ್ಟಿ. (ಸುರೇಶ ಸಿ. ಕೆ- ಪ್ರಿಯಾ ದಂಪತಿಗಳ ಪುತ್ರಿ) ಹಾಗೂ  ಶ್ರೇಯಶ್ರೀ. ಯನ್ (ರಾಮ-ಸುಲೋಚನಾ ಪಿ ದಂಪತಿಗಳ ಪುತ್ರಿ).
    ಸ್ಕೌಟ್ ಅಧ್ಯಾಪಕರಾದ ಯಚ್ ಸೂರ್ಯನಾರಾಯಣ, ಗೈಡ್ ಕ್ಯಾಪ್ಟನ್ ಅನ್ನಪೂರ್ಣ ಯಸ್
ಹಾಗೂ ವಾಣಿ. ಪಿ. ಯಸ್ ಇವರ ಮಾರ್ಗದರ್ಶನದಲ್ಲಿ ಇವರು ಪರೀಕ್ಷೆಗೆ ಹಾಜರಾಗಿದ್ದರು.
   ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries