ಬಾಳೆಗದ್ದೆಯಲ್ಲಿ ಇಂದು ನೃತ್ಯವರ್ಷ-2018
ಬದಿಯಡ್ಕ: ಶ್ರೀ ಶಾಸ್ತಾರ ದೇವಸ್ಥಾನ ಬಾಳೆಗದ್ದೆ ಏತಡ್ಕ ಇಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 9ಗಂಟೆಯಿಂದ ನಾಟ್ಯನಿಲಯಂ ಮಂಜೇಶ್ವವರದ ನಾಟ್ಯಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯರಾದ ಕು.ಅನುಜ್ಞಾ ಶಂಕರಿ, ಅನುಷಾ ಮತ್ತು ಬಳಗದವರಿಂದ ನೃತ್ಯ ವರ್ಷ-2018 ಎಂಬ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮವು ಕ್ಷೇತ್ರ ಪರಿಸರದಲ್ಲಿ ಜರಗಲಿದೆ.
ಬದಿಯಡ್ಕ: ಶ್ರೀ ಶಾಸ್ತಾರ ದೇವಸ್ಥಾನ ಬಾಳೆಗದ್ದೆ ಏತಡ್ಕ ಇಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 9ಗಂಟೆಯಿಂದ ನಾಟ್ಯನಿಲಯಂ ಮಂಜೇಶ್ವವರದ ನಾಟ್ಯಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯರಾದ ಕು.ಅನುಜ್ಞಾ ಶಂಕರಿ, ಅನುಷಾ ಮತ್ತು ಬಳಗದವರಿಂದ ನೃತ್ಯ ವರ್ಷ-2018 ಎಂಬ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮವು ಕ್ಷೇತ್ರ ಪರಿಸರದಲ್ಲಿ ಜರಗಲಿದೆ.