HEALTH TIPS

No title

               ಬಾಳೆಗದ್ದೆಯಲ್ಲಿ ಇಂದು ನೃತ್ಯವರ್ಷ-2018
    ಬದಿಯಡ್ಕ: ಶ್ರೀ ಶಾಸ್ತಾರ ದೇವಸ್ಥಾನ ಬಾಳೆಗದ್ದೆ ಏತಡ್ಕ ಇಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು  ಬೆಳಿಗ್ಗೆ  9ಗಂಟೆಯಿಂದ ನಾಟ್ಯನಿಲಯಂ ಮಂಜೇಶ್ವವರದ ನಾಟ್ಯಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯರಾದ ಕು.ಅನುಜ್ಞಾ ಶಂಕರಿ, ಅನುಷಾ ಮತ್ತು ಬಳಗದವರಿಂದ  ನೃತ್ಯ ವರ್ಷ-2018 ಎಂಬ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮವು ಕ್ಷೇತ್ರ ಪರಿಸರದಲ್ಲಿ ಜರಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries