ಸೇವಾ ಪಿಂಚಣಿದಾರರ ಸಂಘಟನೆಯ ವಾಷರ್ಿಕ ಸಮಾವೇಶ
ಮಧೂರು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘಟನೆಯ ಕಾಸರಗೋಡು ಬ್ಲಾಕ್ ಸಮಿತಿಯ 26 ನೇ ವಾಷರ್ಿಕ ಸಮಾವೇಶ ಫೆ.25 ರಂದು ಬೆಳಗ್ಗೆ 9.30 ಕ್ಕೆ ಮಧೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಜರಗಲಿದೆ.
ಪೂವರ್ಾಹ್ನ 9.30 ರಿಂದ ಧ್ವಜಾರೋಹಣ, 9.40 ರಿಂದ ಪ್ರತಿನಿಧಿಗಳ ಹೆಸರು ನೊಂದಾವಣೆ, 10 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಮಧೂರು ಗ್ರಾಮ ಪಂಚಾಯತು ಉಪಾಧ್ಯಕ್ಷ ದಿವಾಕರ್ ಆಚಾರ್ಯ ಅವರು ಉದ್ಘಾಟಿಸುವರು. ಸಮಿತಿ ಅಧ್ಯಕ್ಷ ಡಿ.ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಸಮಿತಿಯ ಹಿರಿಯ ಸದಸ್ಯ ಎಂ.ನಿರ್ಮಲ್ ಕುಮಾರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಮೈಮೂನಾ, ಪಿ.ಕುಂಞಂಬು ನಾಯರ್, ಯು.ರವಿಚಂದ್ರ, ಎಂ.ಕುಂಞಿಕಣ್ಣನ್ ನಂಬ್ಯಾರ್, ಪಿ.ಕೃಷ್ಣ ಚೆಟ್ಟಿಯಾರ್, ಮರಿಯಾ ಲತೀಫ್ ಶುಭಹಾರೈಸುವರು. 11.45 ರಿಂದ ಕೌನ್ಸಿಲ್ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
ಮಧೂರು: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘಟನೆಯ ಕಾಸರಗೋಡು ಬ್ಲಾಕ್ ಸಮಿತಿಯ 26 ನೇ ವಾಷರ್ಿಕ ಸಮಾವೇಶ ಫೆ.25 ರಂದು ಬೆಳಗ್ಗೆ 9.30 ಕ್ಕೆ ಮಧೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಜರಗಲಿದೆ.
ಪೂವರ್ಾಹ್ನ 9.30 ರಿಂದ ಧ್ವಜಾರೋಹಣ, 9.40 ರಿಂದ ಪ್ರತಿನಿಧಿಗಳ ಹೆಸರು ನೊಂದಾವಣೆ, 10 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಮಧೂರು ಗ್ರಾಮ ಪಂಚಾಯತು ಉಪಾಧ್ಯಕ್ಷ ದಿವಾಕರ್ ಆಚಾರ್ಯ ಅವರು ಉದ್ಘಾಟಿಸುವರು. ಸಮಿತಿ ಅಧ್ಯಕ್ಷ ಡಿ.ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಸಮಿತಿಯ ಹಿರಿಯ ಸದಸ್ಯ ಎಂ.ನಿರ್ಮಲ್ ಕುಮಾರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಮೈಮೂನಾ, ಪಿ.ಕುಂಞಂಬು ನಾಯರ್, ಯು.ರವಿಚಂದ್ರ, ಎಂ.ಕುಂಞಿಕಣ್ಣನ್ ನಂಬ್ಯಾರ್, ಪಿ.ಕೃಷ್ಣ ಚೆಟ್ಟಿಯಾರ್, ಮರಿಯಾ ಲತೀಫ್ ಶುಭಹಾರೈಸುವರು. 11.45 ರಿಂದ ಕೌನ್ಸಿಲ್ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.