ಮಲ್ಲಾವರ ಕ್ಷೇತ್ರದಲ್ಲಿ ಶಿವರಾತ್ರಿ ಆಚರಣೆ
ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ ಮತ್ತು 41ನೇ ಏಕಾಹ ಭಜನಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ರುದ್ರಪಾರಾಯಣ, ದೀಪ ಪೂಜೆ, ಭಜನಾ ಸಂಕೀರ್ತನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸೂಯರ್ಾಸ್ತಮಾನಕ್ಕೆ ಅರ್ಚಕ ವೆಂಕಟಕೃಷ್ಣ ಕುಂಜತ್ತಾಯ ಇವರಿಂದ ದೀಪ ಪ್ರತಿಷ್ಠೆ ಮಾಡಿದರು. ರಾತ್ರಿ ಹುಲ್ಪೆ ಮೆರವಣಿಗೆ, ಬುಧವಾರ ಸೂಯರ್ೋದಯದ ತನಕ ಭಜನಾ ಕಾರ್ಯಕ್ರಮ ನಡೆಯಿತು.
ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ ಮತ್ತು 41ನೇ ಏಕಾಹ ಭಜನಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ರುದ್ರಪಾರಾಯಣ, ದೀಪ ಪೂಜೆ, ಭಜನಾ ಸಂಕೀರ್ತನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸೂಯರ್ಾಸ್ತಮಾನಕ್ಕೆ ಅರ್ಚಕ ವೆಂಕಟಕೃಷ್ಣ ಕುಂಜತ್ತಾಯ ಇವರಿಂದ ದೀಪ ಪ್ರತಿಷ್ಠೆ ಮಾಡಿದರು. ರಾತ್ರಿ ಹುಲ್ಪೆ ಮೆರವಣಿಗೆ, ಬುಧವಾರ ಸೂಯರ್ೋದಯದ ತನಕ ಭಜನಾ ಕಾರ್ಯಕ್ರಮ ನಡೆಯಿತು.