HEALTH TIPS

No title

              ರಂಗಚಿನ್ನಾರಿ ಸಂಸ್ಥೆಗೆ 50 ಸಾವಿರ ರೂ. ಕೊಡುಗೆ
    ಕಾಸರಗೋಡು: ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಎಚ್.ಜಿ.ದತ್ತಾತ್ರೇಯ (ದತ್ತಣ್ಣ) ಅವರು ಕಾಸರಗೋಡಿನ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಅವರಿಗೆ 50 ಸಾವಿರ ರೂ. ದೇಣಿಗೆಯಾಗಿ ನೀಡಿದ್ದಾರೆ.
   ಗಡಿ ಪ್ರದೇಶದಲ್ಲಿ ಕನ್ನಡ ಪರ ಚಟುವಟಿಕೆಗಳನ್ನು, ಸಾಂಸ್ಕೃತಿಕ - ಸಾಹಿತ್ತಿಕ ಕಾರ್ಯಕ್ರಮಗಳ ಜೊತೆಗೆ ಸಿನೇಮೋತ್ಸವಗಳನ್ನು ಏರ್ಪಡಿಸುವ ಮುಖಾಂತರ ಗಮನ ಸೆಳೆದ ರಂಗಚಿನ್ನಾರಿ ಸಂಸ್ಥೆ ಬಗ್ಗೆ ಅಪಾರ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಅವರು ನೀಡಿದ ಮೊತ್ತವನ್ನು ಠೇವಣಿ ಇರಿಸಿ ಆ ಮೊತ್ತದಿಂದ ಮಕ್ಕಳ ಪ್ರತಿ`ೆಗಳನ್ನು ಪ್ರೋತ್ಸಾಹಿಸಲು ಉಪಯೋಗಿಸಲಾಗುವುದೆಂದು ರಂಗಚಿನ್ನಾರಿಯ ನಿದರ್ೇಶಕರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries