ಪಿಂಚಣಿದಾರರ ಸಂಘದ ಸಭೆ
ಬದಿಯಡ್ಕ : ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಘಟಕದ ಸಭೆಯು ಸೋಮವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿತು. ಕೇಶವಪ್ರಸಾದ ಕುಳವರ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘವನ್ನು ಬಲಪಡಿಸುವ ಬಗ್ಗೆ ಮತ್ತು ಮುಂದಿನ ಕಾರ್ಯಯೋಜನೆಯ ಕುರಿತು ಈ ಸಂದರ್ಭದಲ್ಲಿ ಚಚರ್ಿಸಲಾಯಿತು. ಕಿಳಿಂಗಾರು ಗೋಪಾಲಕೃಷ್ಣ ಭಟ್, ಸದಾನಂದ ನಾಯ್ಕ, ಪೆರುವ ಕೃಷ್ಣ ಭಟ್, ನವೀನಚಂದ್ರ ಮಾಸ್ಟರ್, ಎಂ. ನಾರಾಯಣ ಭಟ್, ವಿಶಾಲಾಕ್ಷಿ ಟೀಚರ್, ಗಣಪತಿ ಪ್ರಸಾದ, ಐ. ಸತ್ಯನಾರಾಯಣ ಭಟ್, ಎ. ರಾಮಚಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಜಯಶ್ರೀ ಟೀಚರ್ ಪ್ರಾಥರ್ಿನೆಯನ್ನು ಹಾಡಿದರು. ಕಿಳಿಂಗಾರು ಉದನೇಶ ವೀರ ಸ್ವಾಗತಿಸಿ, ಈಶ್ವರ ನಾಯಟ್ವಂದಿಸಿದರು.
ಬದಿಯಡ್ಕ : ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಘಟಕದ ಸಭೆಯು ಸೋಮವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿತು. ಕೇಶವಪ್ರಸಾದ ಕುಳವರ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘವನ್ನು ಬಲಪಡಿಸುವ ಬಗ್ಗೆ ಮತ್ತು ಮುಂದಿನ ಕಾರ್ಯಯೋಜನೆಯ ಕುರಿತು ಈ ಸಂದರ್ಭದಲ್ಲಿ ಚಚರ್ಿಸಲಾಯಿತು. ಕಿಳಿಂಗಾರು ಗೋಪಾಲಕೃಷ್ಣ ಭಟ್, ಸದಾನಂದ ನಾಯ್ಕ, ಪೆರುವ ಕೃಷ್ಣ ಭಟ್, ನವೀನಚಂದ್ರ ಮಾಸ್ಟರ್, ಎಂ. ನಾರಾಯಣ ಭಟ್, ವಿಶಾಲಾಕ್ಷಿ ಟೀಚರ್, ಗಣಪತಿ ಪ್ರಸಾದ, ಐ. ಸತ್ಯನಾರಾಯಣ ಭಟ್, ಎ. ರಾಮಚಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಜಯಶ್ರೀ ಟೀಚರ್ ಪ್ರಾಥರ್ಿನೆಯನ್ನು ಹಾಡಿದರು. ಕಿಳಿಂಗಾರು ಉದನೇಶ ವೀರ ಸ್ವಾಗತಿಸಿ, ಈಶ್ವರ ನಾಯಟ್ವಂದಿಸಿದರು.