HEALTH TIPS

No title

                        ಧಾಮರ್ಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಬೇಡ: ಜಾವೇದ್ ಅಖ್ತರ್ ಟ್ವೀಟ್
   ಮುಂಬೈ: `ವಸತಿ ಪ್ರದೇಶದಲ್ಲಿರುವ ಧಾಮರ್ಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು' ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
        ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದರ ವಿರುದ್ಧ ಕಳೆದ ವರ್ಷ ಸರಣಿ ಟ್ವೀಟ್ ಮಾಡಿದ್ದ ಗಾಯಕ ಸೋನು ನಿಗಂ ಅವರಿಗೆ ಈ ಮೂಲಕ ಜಾವೇದ್ ಬೆಂಬಲ ಸೂಚಿಸಿದ್ದಾರೆ.
   `ಜನವಸತಿ ಪ್ರದೇಶಗಳಲ್ಲಿರುವ ಮಸೀದಿ ಸೇರಿ ಯಾವುದೇ ಧಾಮರ್ಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವುದನ್ನು ವಿರೋಧಿಸುತ್ತಿರುವ ಗಾಯಕ ಸೋನು ನಿಗಂ ಅವರ ವಾದವನ್ನು ನಾನು ಒಪ್ಪುತ್ತೇನೆ' ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries