ಉಪ್ಪಳದಲ್ಲಿ ಬಿ.ಎಂ.ಎಸ್ ವಾಹನ ಪ್ರಚಾರ ಜಾಥ
ಉಪ್ಪಳ: ಭಾರತೀಯ ಮಜ್ದೂರು ಸಂಘ (ಬಿ.ಎಂ.ಎಸ್) ಜಿಲ್ಲಾ ಸಮ್ಮೇಳನದ ಪ್ರಚಾರಾರ್ಥ ಹಾಗೂ ಯಶಸ್ವಿಗೊಳಿಸಲು ವಾಹನ ಜಾಥಾ ಮಂಗಳವಾರ ನಡೆಯಿತು. ಉಪ್ಪಳ ಬಳಿಯ ಪಚ್ಲಂಪಾರೆಯಿಂದ ಹೊರಟ ಜಾಥವನ್ನು ಕುಂಬಳೆ ವಲಯ ಅಧ್ಯಕ್ಷ ದಿನೇಶ್ ಬಂಬ್ರಾಣ ಧ್ವಜವನ್ನು ಮಂಗಲ್ಪಾಡಿ ಪಂಚಾಯತು ಸಮಿತಿ ಅಧ್ಯಕ್ಷ ಜೆರಿ ಡಿ ಸೋಜಾ ರವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುಂಬಳೆ ವಲಯ ಕಾರ್ಯದಶರ್ಿ ರಾಘವೇಂದ್ರ.ಪಿ, ಯೋಗೀಶ ಆಚಾರ್ಯ ಬಂಬ್ರಾಣ, ಉಪ್ಪಳ ಘಟಕದ ಕಾರ್ಯದಶರ್ಿ ಜನಾರ್ಧನ.ಕೆ, ಬಾಲನ್, ಹರೀಶ ಅಡ್ಕ, ಕಿಶೋರ್ ಆಚಾರ್ಯ, ರಾಮ ಮೂಲ್ಯ, ಶ್ರೀಧರ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜಾಥಾ ಉಪ್ಪಳ, ಕೈಕಂಬ, ನಯಬಜಾರ್ ದಾರಿಯಾಗಿ ಬಂದ್ಯೋಡು ಪರಿಸರದಲ್ಲಿ ಸಮಾರೋಪಗೊಂಡಿತು. ರಾಜೇಶ್ ಕೊಡಂಗೆ ವಂದಿಸಿದರು.ಜಿಲ್ಲಾ ಸಮ್ಮೇಳ ಫೆ.24, 25 ರಂದು ಕುಂಬಳೆಯಲ್ಲಿ ನಡೆಯಲಿದೆ.
ಉಪ್ಪಳ: ಭಾರತೀಯ ಮಜ್ದೂರು ಸಂಘ (ಬಿ.ಎಂ.ಎಸ್) ಜಿಲ್ಲಾ ಸಮ್ಮೇಳನದ ಪ್ರಚಾರಾರ್ಥ ಹಾಗೂ ಯಶಸ್ವಿಗೊಳಿಸಲು ವಾಹನ ಜಾಥಾ ಮಂಗಳವಾರ ನಡೆಯಿತು. ಉಪ್ಪಳ ಬಳಿಯ ಪಚ್ಲಂಪಾರೆಯಿಂದ ಹೊರಟ ಜಾಥವನ್ನು ಕುಂಬಳೆ ವಲಯ ಅಧ್ಯಕ್ಷ ದಿನೇಶ್ ಬಂಬ್ರಾಣ ಧ್ವಜವನ್ನು ಮಂಗಲ್ಪಾಡಿ ಪಂಚಾಯತು ಸಮಿತಿ ಅಧ್ಯಕ್ಷ ಜೆರಿ ಡಿ ಸೋಜಾ ರವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುಂಬಳೆ ವಲಯ ಕಾರ್ಯದಶರ್ಿ ರಾಘವೇಂದ್ರ.ಪಿ, ಯೋಗೀಶ ಆಚಾರ್ಯ ಬಂಬ್ರಾಣ, ಉಪ್ಪಳ ಘಟಕದ ಕಾರ್ಯದಶರ್ಿ ಜನಾರ್ಧನ.ಕೆ, ಬಾಲನ್, ಹರೀಶ ಅಡ್ಕ, ಕಿಶೋರ್ ಆಚಾರ್ಯ, ರಾಮ ಮೂಲ್ಯ, ಶ್ರೀಧರ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜಾಥಾ ಉಪ್ಪಳ, ಕೈಕಂಬ, ನಯಬಜಾರ್ ದಾರಿಯಾಗಿ ಬಂದ್ಯೋಡು ಪರಿಸರದಲ್ಲಿ ಸಮಾರೋಪಗೊಂಡಿತು. ರಾಜೇಶ್ ಕೊಡಂಗೆ ವಂದಿಸಿದರು.ಜಿಲ್ಲಾ ಸಮ್ಮೇಳ ಫೆ.24, 25 ರಂದು ಕುಂಬಳೆಯಲ್ಲಿ ನಡೆಯಲಿದೆ.