ಅಂಬಾರು ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶಾಭಿಷೇಕ ಫ್ಲಕ್ಸ್ ಬೋಡರ್್ ನಾಶ
ಉಪ್ಪಳ: ಅಂಬಾರು ಶ್ರೀಸದಾಶಿವ ದೇವಸ್ಥಾನದಲ್ಲಿ ಫೆ.28ರಿಂದ ಮಾ.5ರತನಕ ನಡೆಯುವ ನವೀಕರಣ ಅಂಷ್ಟಬಂಧ ಬ್ರಹ್ಮಕಲಶಾಭಿಷೇಕದ ಪ್ರಚಾರ ಫ್ಲಕ್ಸ್ ಬೋಡರ್್ನ್ನು ಕಿಡಿಗೇಡಿಗಳು ಹರಿದು ನಾಶಪಡಿಸಿದ್ದಾರೆ. ಈ ಬೃಹತ್ ಫ್ಲಕ್ಸ್ ಬೋಡರ್್ನ್ನು ಶಿವದುರ್ಗ ಸ್ವಸಹಾಯ ಸಂಘ ಪಂಜ ಇವರು ಶನಿವಾರ ರಾತ್ರಿ ಪಂಜತೊಟ್ಟಿಯಲ್ಲಿ ಸ್ಥಾಪಿಸಿದ್ದರು. ಆದರೆ ಭಾನುವಾರ ಮುಂಜಾನೆ ಹರಿದು ನಾಶಪಡಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂಬಳೆ ಪೋಲೀಸರಿಗೆ ದೂರು ನೀಡಲಾಗಿದೆ.
ಉಪ್ಪಳ: ಅಂಬಾರು ಶ್ರೀಸದಾಶಿವ ದೇವಸ್ಥಾನದಲ್ಲಿ ಫೆ.28ರಿಂದ ಮಾ.5ರತನಕ ನಡೆಯುವ ನವೀಕರಣ ಅಂಷ್ಟಬಂಧ ಬ್ರಹ್ಮಕಲಶಾಭಿಷೇಕದ ಪ್ರಚಾರ ಫ್ಲಕ್ಸ್ ಬೋಡರ್್ನ್ನು ಕಿಡಿಗೇಡಿಗಳು ಹರಿದು ನಾಶಪಡಿಸಿದ್ದಾರೆ. ಈ ಬೃಹತ್ ಫ್ಲಕ್ಸ್ ಬೋಡರ್್ನ್ನು ಶಿವದುರ್ಗ ಸ್ವಸಹಾಯ ಸಂಘ ಪಂಜ ಇವರು ಶನಿವಾರ ರಾತ್ರಿ ಪಂಜತೊಟ್ಟಿಯಲ್ಲಿ ಸ್ಥಾಪಿಸಿದ್ದರು. ಆದರೆ ಭಾನುವಾರ ಮುಂಜಾನೆ ಹರಿದು ನಾಶಪಡಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂಬಳೆ ಪೋಲೀಸರಿಗೆ ದೂರು ನೀಡಲಾಗಿದೆ.