HEALTH TIPS

No title

        ಮುಜುಂಗಾವಿನಲ್ಲಿ ಇಂದು ಸಭಾ ಕಾರ್ಯಕ್ರಮ, ಸನ್ಮಾನ, ಕಲಾ ಪ್ರದರ್ಶನ
  ಕುಂಬಳೆ: ಮುಜುಂಗಾವು ಶ್ರೀಕೃಷ್ಣ ದೇವಾಲಯದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಎಸ್ ಎಸ್ ಎಸ್ ಗ್ರೂಫ್(ಸತ್ಯ, ಸನ್ಮಾರ್ಗ, ಶ್ರೇಯಸ್) ನ  ನೇತೃತ್ವದಲ್ಲಿ ಫೆ. 14 ರಂದು ರಾತ್ರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
   ರಾತ್ರಿ 7.30ಕ್ಕೆ ನಿವೃತ್ತ ಶಿಕ್ಷಕ ಬಾಲಕೃಷ್ಣ ಶಮರ್ಾರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕ್ಷೇತ್ರದ ಕಾರ್ಯನಿವರ್ಾಹಕ ಎ.ಪಿ.ಜನಾರ್ಧನ ಉದ್ಘಾಟಿಸುವರು. ಮುಜುಂಗಾವು ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಂ ಭಟ್ ದಭರ್ೆಮಾರ್ಗ, ಶಿವದಾಸ್ ವಿವಿ, ರಾಜೇಶ್ವರಿ ಮುಜುಂಗಾವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
   ಸಮಾರಂಭದಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ, ಸವಾಲುಗಳನ್ನು ಎದುರಿಸಿ ಸಮಾಜಕ್ಕೆ ಆದರ್ಶರಾದವರಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನವನ್ನ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
            

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries