ಪಾಣೂರಿನಲ್ಲಿ ತರಕಾರಿ ಬೆಳೆ ಕೊಯ್ಲು
ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯಿತಿಯ ಪಾಣೂರಿನಲ್ಲಿ ಸೂರ್ಯ ಕುಟುಂಬಶ್ರೀ ನಡೆಸಿದ ತರಕಾರಿ ಕೃಷಿಯ ಬೆಳೆಕೊಯ್ಲು ಇತ್ತೀಚೆಗೆ ನಡೆಯಿತು.
ಮುಳಿಯಾರು ಸಿಡಿಎಸ್ ಅಧ್ಯಕ್ಷೆ ಪ್ರೇಮಾವತಿ ಉದ್ಘಾಟಿಸಿದರು. ಕುಟುಂಬಶ್ರೀ ಅಧ್ಯಕ್ಷೆ ಎಂ.ರಮಣಿ ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರು ಕೃಷಿಕ ಸಂಘದ ಕಾರ್ಯದಶರ್ಿ ಜನಾರ್ದನನ್, ನಿಶಾ, ಶೋಭಾ, ಪುಲರಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದಶರ್ಿ ಎ.ಪ್ರತಿಭಾ ಸ್ವಾಗತಿಸಿ, ಶೋಭನಾ ವಂದಿಸಿದರು.
ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯಿತಿಯ ಪಾಣೂರಿನಲ್ಲಿ ಸೂರ್ಯ ಕುಟುಂಬಶ್ರೀ ನಡೆಸಿದ ತರಕಾರಿ ಕೃಷಿಯ ಬೆಳೆಕೊಯ್ಲು ಇತ್ತೀಚೆಗೆ ನಡೆಯಿತು.
ಮುಳಿಯಾರು ಸಿಡಿಎಸ್ ಅಧ್ಯಕ್ಷೆ ಪ್ರೇಮಾವತಿ ಉದ್ಘಾಟಿಸಿದರು. ಕುಟುಂಬಶ್ರೀ ಅಧ್ಯಕ್ಷೆ ಎಂ.ರಮಣಿ ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರು ಕೃಷಿಕ ಸಂಘದ ಕಾರ್ಯದಶರ್ಿ ಜನಾರ್ದನನ್, ನಿಶಾ, ಶೋಭಾ, ಪುಲರಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದಶರ್ಿ ಎ.ಪ್ರತಿಭಾ ಸ್ವಾಗತಿಸಿ, ಶೋಭನಾ ವಂದಿಸಿದರು.