ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತು ನಿಡುಗಳ ಪ್ರದೇಶದ ದೇವರಮೆಟ್ಟು-ಕಾಕುಂಜೆ ಕಾಂಕ್ರೀಟ್ ರಸ್ತೆಯನ್ನು ಗ್ರಾಮ ಪಂಚಾಯತಿ ಸದಸ್ಯ ಶಂಕರ ಡಿ. ಇತ್ತೀಚೆಗೆ ಉದ್ಘಾಟಿಸಿದರು. ಸ್ಥಳೀಯರಾದ ಶ್ಯಾಮ ಭಟ್ ಚುಳ್ಳಿ, ಜೋನ್ ಕ್ರಾಸ್ತಾ, ಜೇಮ್ಸ್, ಉದಯ ಕುಮಾರ್, ಚಂದ್ರಗೋಪಾಲ, ಕೃಷ್ಣಮಣಿಯಾಣಿ ಮೊಳೆಯಾರು, ಚಂದ್ರಾವತಿ, ನವೀನ್ ಕುಮಾರ್ ಹಾಗೂ ಊರವರು ಉಪಸ್ಥಿತರಿದ್ದರು.
No title
0
February 24, 2018
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತು ನಿಡುಗಳ ಪ್ರದೇಶದ ದೇವರಮೆಟ್ಟು-ಕಾಕುಂಜೆ ಕಾಂಕ್ರೀಟ್ ರಸ್ತೆಯನ್ನು ಗ್ರಾಮ ಪಂಚಾಯತಿ ಸದಸ್ಯ ಶಂಕರ ಡಿ. ಇತ್ತೀಚೆಗೆ ಉದ್ಘಾಟಿಸಿದರು. ಸ್ಥಳೀಯರಾದ ಶ್ಯಾಮ ಭಟ್ ಚುಳ್ಳಿ, ಜೋನ್ ಕ್ರಾಸ್ತಾ, ಜೇಮ್ಸ್, ಉದಯ ಕುಮಾರ್, ಚಂದ್ರಗೋಪಾಲ, ಕೃಷ್ಣಮಣಿಯಾಣಿ ಮೊಳೆಯಾರು, ಚಂದ್ರಾವತಿ, ನವೀನ್ ಕುಮಾರ್ ಹಾಗೂ ಊರವರು ಉಪಸ್ಥಿತರಿದ್ದರು.