ಫುಟ್ಬಾಲ್ ನಲ್ಲಿ ಚಿನ್ನ ವಿಜೇತ ಫಯರ್ ಮೆನ್ ಗೆ ಉಪ್ಪಳದಲ್ಲಿ ಸನ್ಮಾನ
ಉಪ್ಪಳ: ನಾಗಪುರದಲ್ಲಿ ನಡೆದ ನೇಶನಲ್ ಫಯರ್ ಸವರ್ಿಸ್ ಮೀಟ್ ನ ಫುಟ್ಬಾಲ್ ಪಂದ್ಯಾಟದಲ್ಲಿ ಚಿನ್ನದ ಕಪ್ ಪಡೆದ ಉಪ್ಪಳ ಅಗ್ನಿಶಾಮಕದಳದ ಫಯರ್ ಮೆನ್ ಕಲ್ಲಿಕೋಟೆ ಚಾತಮಂಗಲ ನಿವಾಸಿ ಪಿ.ಅನೂಪ್ ರನ್ನು ಸನ್ಮಾನಿಸಲಾಯಿತು.
ಬುಧವಾರ ಉಪ್ಪಳ ಅಗ್ನಿಶಾಮಕದಳ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಪಂಚಾಯತ್ ಸದಸ್ಯ ಬಾಲಕೃಷ್ಣ ಅಂಬಾರು, ಉಪ್ಪಳ ಅಗ್ನಿಶಾಮಕದಳದ ಅಧಿಕಾರಿ ಸುಂದರಕೃಷ್ಣನಾಥ್, ಸಹಾಯಕ ಅಧಿಕಾರಿ ಶಾಜಿ ಮೋನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉಪ್ಪಳ: ನಾಗಪುರದಲ್ಲಿ ನಡೆದ ನೇಶನಲ್ ಫಯರ್ ಸವರ್ಿಸ್ ಮೀಟ್ ನ ಫುಟ್ಬಾಲ್ ಪಂದ್ಯಾಟದಲ್ಲಿ ಚಿನ್ನದ ಕಪ್ ಪಡೆದ ಉಪ್ಪಳ ಅಗ್ನಿಶಾಮಕದಳದ ಫಯರ್ ಮೆನ್ ಕಲ್ಲಿಕೋಟೆ ಚಾತಮಂಗಲ ನಿವಾಸಿ ಪಿ.ಅನೂಪ್ ರನ್ನು ಸನ್ಮಾನಿಸಲಾಯಿತು.
ಬುಧವಾರ ಉಪ್ಪಳ ಅಗ್ನಿಶಾಮಕದಳ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಪಂಚಾಯತ್ ಸದಸ್ಯ ಬಾಲಕೃಷ್ಣ ಅಂಬಾರು, ಉಪ್ಪಳ ಅಗ್ನಿಶಾಮಕದಳದ ಅಧಿಕಾರಿ ಸುಂದರಕೃಷ್ಣನಾಥ್, ಸಹಾಯಕ ಅಧಿಕಾರಿ ಶಾಜಿ ಮೋನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.