ಬ್ರಹ್ಮಕಲಶೋತ್ಸವ ಸಮಿತಿ ರಚನೆ ಸಭೆ
ಕುಂಬಳೆ: ಇಲ್ಲಿನ ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರ ನಿಮರ್ಾಣ ಕೆಲಸಗಳು ಅಂತಿಮ ಹಂತದಲ್ಲಿದ್ದು ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎ.19 ರಿಂದ 21 ರ ವರೆಗೆ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕಾರ್ಯಕ್ರಮದ ಯಶಸ್ಸಿಗೆ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಇತರ ಉಪಸಮಿತಿಗಳ ರೂಪೀಕರಣಕ್ಕೆ ವಿಶೇಷ ಮಹಾಸಭೆ ಫೆ.25 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಸಭೆಯಲ್ಲಿ ಕೆ.ಎಸ್.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಕೋಶಾಧಿಕಾರಿ ಸತ್ಯರಾಜ್, ಪುರುಷೋತ್ತಮ ಮೈಸೂರು, ರಾಘವಯ್ಯ ನೆಲ್ಲಿಕುಂಜೆ, ದಿವಾಕರ ಆರಿಕ್ಕಾಡಿ, ಮನೋಜ್ ಕುಮಾರ್ ನೆಲ್ಲಿಕುಂಜೆ, ನಾಗೇಶ್ ಆರಿಕ್ಕಾಡಿ, ಸಂದೀಪ ಪಾರೆಕಟ್ಟೆ, ಕೆ.ಚಂದ್ರಹಾಸ, ನಾಗರಾಜ ಮಧೂರು, ಹರಿಕೃಷ್ಣ ಮಧೂರು, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಮೊದಲಾದವರು ಭಾಗವಹಿಸುವರು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಅಧ್ಯಕ್ಷ ಗೋಪಾಲಕೃಷ್ಣ ಆರಿಕ್ಕಾಡಿ, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು, ಕೋಶಾಧಿಕಾರಿ ಸತ್ಯರಾಜ್ ವಿನಂತಿಸಿದ್ದಾರೆ
ಕುಂಬಳೆ: ಇಲ್ಲಿನ ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರ ನಿಮರ್ಾಣ ಕೆಲಸಗಳು ಅಂತಿಮ ಹಂತದಲ್ಲಿದ್ದು ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎ.19 ರಿಂದ 21 ರ ವರೆಗೆ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕಾರ್ಯಕ್ರಮದ ಯಶಸ್ಸಿಗೆ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಇತರ ಉಪಸಮಿತಿಗಳ ರೂಪೀಕರಣಕ್ಕೆ ವಿಶೇಷ ಮಹಾಸಭೆ ಫೆ.25 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಸಭೆಯಲ್ಲಿ ಕೆ.ಎಸ್.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಕೋಶಾಧಿಕಾರಿ ಸತ್ಯರಾಜ್, ಪುರುಷೋತ್ತಮ ಮೈಸೂರು, ರಾಘವಯ್ಯ ನೆಲ್ಲಿಕುಂಜೆ, ದಿವಾಕರ ಆರಿಕ್ಕಾಡಿ, ಮನೋಜ್ ಕುಮಾರ್ ನೆಲ್ಲಿಕುಂಜೆ, ನಾಗೇಶ್ ಆರಿಕ್ಕಾಡಿ, ಸಂದೀಪ ಪಾರೆಕಟ್ಟೆ, ಕೆ.ಚಂದ್ರಹಾಸ, ನಾಗರಾಜ ಮಧೂರು, ಹರಿಕೃಷ್ಣ ಮಧೂರು, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಮೊದಲಾದವರು ಭಾಗವಹಿಸುವರು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಅಧ್ಯಕ್ಷ ಗೋಪಾಲಕೃಷ್ಣ ಆರಿಕ್ಕಾಡಿ, ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು, ಕೋಶಾಧಿಕಾರಿ ಸತ್ಯರಾಜ್ ವಿನಂತಿಸಿದ್ದಾರೆ