ಯುವಮೋಚರ್ಾ ಮಂಜೇಶ್ವರ ಮಂಡಲ ಪದಾಧಿಕಾರಿಗಳ ಆಯ್ಕೆ
ಮಂಜೇಶ್ವರ: ಭಾರತೀಯ ಜನತಾ ಯುವಮೋಚರ್ಾದ ಮಂಜೇಶ್ವರ ಮಂಡಲ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಹಾಸಭೆಯು ಇತ್ತೀಚೆಗೆ ನಡೆಯಿತು. ಯುವಮೋಚರ್ಾ ನೂತನ ಮಂಡಲ ಅಧ್ಯಕ್ಷ ಹರೀಶ್ ಪಡ್ರೆ ಹೊಸ ಪದಾಧಿಕಾರಿಗಳ ಘೋಷಣೆ ಮಾಡಿದರು.
ಅದರಂತೆ ಸಮಿತಿಯ ಉಪಾಧ್ಯಕ್ಷರಾಗಿ ಭರತ್ ರೈ ಕೋಡಿಬೈಲು, ಚಂದ್ರಕಾಂತ್ ಶೆಟ್ಟಿ ಇಚ್ಲಂಗೋಡು, ವೇಣುಗೋಪಾಲ್ ನಾಯ್ಕ್ ಚಿಪ್ಪಾರು, ಪ್ರಧಾನ ಕಾರ್ಯದಶರ್ಿಯಾಗಿ ಹರೀಶ್ ಪ್ರತಾಪನಗರ, ಕಾರ್ಯದಶರ್ಿಯಾಗಿ ಸ್ವಾಗತ್ ಸೀತಾಂಗೋಳಿ, ಚಂದ್ರಶೇಖರ ಕೋಟೆಕಾರು, ನಿತಿನ್ ಮಣಿಯಂಪಾರೆ ಅವರನ್ನು ಆರಿಸಲಾಗಿದೆ.
ಮಂಜೇಶ್ವರ: ಭಾರತೀಯ ಜನತಾ ಯುವಮೋಚರ್ಾದ ಮಂಜೇಶ್ವರ ಮಂಡಲ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಹಾಸಭೆಯು ಇತ್ತೀಚೆಗೆ ನಡೆಯಿತು. ಯುವಮೋಚರ್ಾ ನೂತನ ಮಂಡಲ ಅಧ್ಯಕ್ಷ ಹರೀಶ್ ಪಡ್ರೆ ಹೊಸ ಪದಾಧಿಕಾರಿಗಳ ಘೋಷಣೆ ಮಾಡಿದರು.
ಅದರಂತೆ ಸಮಿತಿಯ ಉಪಾಧ್ಯಕ್ಷರಾಗಿ ಭರತ್ ರೈ ಕೋಡಿಬೈಲು, ಚಂದ್ರಕಾಂತ್ ಶೆಟ್ಟಿ ಇಚ್ಲಂಗೋಡು, ವೇಣುಗೋಪಾಲ್ ನಾಯ್ಕ್ ಚಿಪ್ಪಾರು, ಪ್ರಧಾನ ಕಾರ್ಯದಶರ್ಿಯಾಗಿ ಹರೀಶ್ ಪ್ರತಾಪನಗರ, ಕಾರ್ಯದಶರ್ಿಯಾಗಿ ಸ್ವಾಗತ್ ಸೀತಾಂಗೋಳಿ, ಚಂದ್ರಶೇಖರ ಕೋಟೆಕಾರು, ನಿತಿನ್ ಮಣಿಯಂಪಾರೆ ಅವರನ್ನು ಆರಿಸಲಾಗಿದೆ.