HEALTH TIPS

No title

             ಕೇರಳ ರಾಜ್ಯ ಪಿಂಚಣಿದಾರರ ಸಂಘದ ಸಭೆ
      ಉಪ್ಪಳ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಪೈವಳಿಕೆ ಪಂಚಾಯತಿ ಘಟಕದ ಸಭೆಯು ಕಾಯರ್ಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು. ಚೇವಾರು ಶಂಕರ ಕಾಮತ್ ಅಧ್ಯಕ್ಷತೆ ವಹಿಸಿದರು.ಸಂಘಟನೆಯ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಿವಶಂಕರ ಭಟ್ ಅತಿಥಿಯಾಗಿ ಭಾಗವಹಿಸಿ ಸಂಘದ ಮುಂದಿನ ಕಾರ್ಯಚಟುವಟಿಕೆಯ ಕುರಿತು ಮಾತನಾಡಿದರು.ನಾಯಕರಾದ ತಲೆಂಗಳ ನಾರಾಯಣ ಭಟ್, ಶ್ರೀನಿವಾಸ ಕೆ, ನಟರಾಜ ಮಾಸ್ಟರ್, ಕೆ.ನಾರಾಯಣ ಭಟ್, ಈಶ್ವರ ಭಟ್ ಸಿ.ಎಚ್ ಉಪಸ್ಥಿತರಿದ್ದರು.ಶಿವರಾಮ ಭಟ್ ಪಿ.ಸ್ವಾಗತಿಸಿ, ಗಣೇಶ್ ಭಟ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries