HEALTH TIPS

No title

          ವಿದ್ಯಾಥರ್ಿಗಳಿಂದ ಆಶ್ರಮ ಭೇಟಿ
   ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್  ಸೆಕೆಂಡರಿ ಶಾಲೆಯ ಜೂನಿಯರ್ ರೆಡ್ಕ್ರಾಸ್ ಕೇಡೆಟ್ಗಳು ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಹಿರಿಯ ಚೇತನರಿಗೆ ಮನರಂಜನಾ ಕಾರ್ಯಕ್ರಮವನ್ನು ನಡೆಸಿದರು. ಹಾಡು, ನೃತ್ಯ, ನಾಟಕ ಮ್ಯಾಜಿಕ್ಗಳನ್ನು ಪ್ರದಶರ್ಿಸುವುದರ ಮೂಲಕ ಹಿರಿಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದರು. ಜೊತೆಗೆ ವಿದ್ಯಾಥರ್ಿಗಳೇ ಸಂಗ್ರಹಿಸಿದ ಕಿರು ದೇಣಿಗೆಯನ್ನು ಆಶ್ರಮದ ಸಂಘಟಕರಾದ ಡಾ.ಉದಯ ಕುಮಾರರಿಗೆ ಹಸ್ತಾಂತರಿಸಿದರು. ಹಿರಿಯರೊಂದಿಗೆ ಆತ್ಮೀಯ ಸಂವಾದ ನಡೆಸುವುದರ ಮೂಲಕ ವಿದ್ಯಾಥರ್ಿಗಳು ಅವರೊಂದಿಗೆ ಬೆರೆತು ಪ್ರಶಂಶೆಗೆ ಪಾತ್ರರಾದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries