ಮಲೆತ್ತಡ್ಕ ಬ್ರಹ್ಮಕಲಶೋತ್ಸವಕ್ಕೆ ಅಭ್ಯಾಗತರಾಗಿ ಆಹ್ವಾನ
ಪೆರ್ಲ: ಮಲೆತ್ತಡ್ಕ ಜಟಾಧಾರಿ ಮೂಲಸ್ಥಾನದಲ್ಲಿ ಏ.18 ರಿಂದ 24ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಿಶೇಷ ಅಭ್ಯಾಗತರಾಗಿ ಬಂದು ಸಹಕರಿಸಬೇಕಾಗಿ ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ಅವರನ್ನು ಕಲ್ಲುಗುಂಡಿಯ ಅವರ ಸ್ವಗೃಹದಲ್ಲಿ ಭೇಟಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ವಿನಂತಿಸಿದರು. ಸುಬ್ರಹ್ಮಣ್ಯ ಭಟ್ ಕೆದಂಬಾಯಿಮೂಲೆ,ಶ್ರೀಹರಿ ಭಟ್,ಸಜಂಗದ್ದೆ, ಗೀತಾಕುಮಾರಿ ಕೆದಂಬಾಯಿಮೂಲೆ, ನಳಿನಿ ಜಗದೀಶ್ ಸೈಪಂಗಲ್ಲು, ಶ್ಯಾಮಲಾ ರಾಧಾಕೃಷ್ಣ ಭಟ್ ಪತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಪೆರ್ಲ: ಮಲೆತ್ತಡ್ಕ ಜಟಾಧಾರಿ ಮೂಲಸ್ಥಾನದಲ್ಲಿ ಏ.18 ರಿಂದ 24ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಿಶೇಷ ಅಭ್ಯಾಗತರಾಗಿ ಬಂದು ಸಹಕರಿಸಬೇಕಾಗಿ ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ಅವರನ್ನು ಕಲ್ಲುಗುಂಡಿಯ ಅವರ ಸ್ವಗೃಹದಲ್ಲಿ ಭೇಟಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ವಿನಂತಿಸಿದರು. ಸುಬ್ರಹ್ಮಣ್ಯ ಭಟ್ ಕೆದಂಬಾಯಿಮೂಲೆ,ಶ್ರೀಹರಿ ಭಟ್,ಸಜಂಗದ್ದೆ, ಗೀತಾಕುಮಾರಿ ಕೆದಂಬಾಯಿಮೂಲೆ, ನಳಿನಿ ಜಗದೀಶ್ ಸೈಪಂಗಲ್ಲು, ಶ್ಯಾಮಲಾ ರಾಧಾಕೃಷ್ಣ ಭಟ್ ಪತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.