ಶಿವಬ್ರಾಹ್ಮಣ ಸಂಘದ ಮಹಾಸಭೆ ಇಂದು
ಬದಿಯಡ್ಕ : ಕಾಸರಗೋಡು ಜಿಲ್ಲಾ ಶಿವಬ್ರಾಹ್ಮಣ ಸಂಘದ ಮಹಾಸಭೆಯು ಫೆ.24, ಪೂವರ್ಾಹ್ನ 10 ಗಂಟೆಯಿಂದ ಪಿಲಿಕೂಡ್ಲು ಮೂಡಡ್ಕದಲ್ಲಿರುವ ಗೌರೀಶ ನಿಲಯದಲ್ಲಿ ನಡೆಯಲಿರುವುದು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉದ್ಘಾಟಿಸಲಿರುವರು. ವೈ. ಸತ್ಯನಾರಾಯಣ ಕಾಸರಗೋಡು, ನ್ಯಾಯವಾದಿ ಕೃಷ್ಣರಾಜ ಪುಣಿಚಿತ್ತಾಯ ಪುಂಡೂರು, ನ್ಯಾಯವಾದಿ ವೈ.ಪಿ. ರಾಮಚಂದ್ರ, ನಿವೃತ್ತ ಗ್ರಾಮಾಧಿಕಾರಿ ಶ್ರೀಧರನ್ ನಾರಂಪಾಡಿ, ಬಾಲಕೃಷ್ಣ ಕುಂಜಾರು, ಎಂ. ಈಶ್ವರ ರಾವ್ ಮೊದಲಾದವರು ಭಾಗವಹಿಸಲಿರುವರು. ಹಿರಿಯರಾದ ಕುಟ್ಟಿಕೃಷ್ಣನ್ ನಂಬೀಶನ್, ಯುವಪ್ರತಿಭೆಗಳಾದ ಸಚಿನ್ ಪಿ.ಎಸ್., ಶಿವಸುಂದರ್ ಆರ್., ದೀಪಾ ಬಿ.ಎನ್. ಮೊದಲಾದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.
ಬದಿಯಡ್ಕ : ಕಾಸರಗೋಡು ಜಿಲ್ಲಾ ಶಿವಬ್ರಾಹ್ಮಣ ಸಂಘದ ಮಹಾಸಭೆಯು ಫೆ.24, ಪೂವರ್ಾಹ್ನ 10 ಗಂಟೆಯಿಂದ ಪಿಲಿಕೂಡ್ಲು ಮೂಡಡ್ಕದಲ್ಲಿರುವ ಗೌರೀಶ ನಿಲಯದಲ್ಲಿ ನಡೆಯಲಿರುವುದು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉದ್ಘಾಟಿಸಲಿರುವರು. ವೈ. ಸತ್ಯನಾರಾಯಣ ಕಾಸರಗೋಡು, ನ್ಯಾಯವಾದಿ ಕೃಷ್ಣರಾಜ ಪುಣಿಚಿತ್ತಾಯ ಪುಂಡೂರು, ನ್ಯಾಯವಾದಿ ವೈ.ಪಿ. ರಾಮಚಂದ್ರ, ನಿವೃತ್ತ ಗ್ರಾಮಾಧಿಕಾರಿ ಶ್ರೀಧರನ್ ನಾರಂಪಾಡಿ, ಬಾಲಕೃಷ್ಣ ಕುಂಜಾರು, ಎಂ. ಈಶ್ವರ ರಾವ್ ಮೊದಲಾದವರು ಭಾಗವಹಿಸಲಿರುವರು. ಹಿರಿಯರಾದ ಕುಟ್ಟಿಕೃಷ್ಣನ್ ನಂಬೀಶನ್, ಯುವಪ್ರತಿಭೆಗಳಾದ ಸಚಿನ್ ಪಿ.ಎಸ್., ಶಿವಸುಂದರ್ ಆರ್., ದೀಪಾ ಬಿ.ಎನ್. ಮೊದಲಾದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.