ನಿವೃತ್ತ ಮುಖ್ಯೋಪಾಧ್ಯಾರಿಗೆ ಸನ್ಮಾನ
ಕುಂಬಳೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಳತ್ತೂರು ಮತ್ತು ಕಿದೂರು ಒಕ್ಕೂಟಗಳ ಸದಸ್ಯೆಯರಿಂದ ಕಳತ್ತೂರಿನಲ್ಲಿರುವ ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಬುನಾದಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃರಾಗುತ್ತಿರುವ ನರಹರಿ ಪಿ. ಯವರಿಗೆ ಇತೀಚೆಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಕಿದೂರು ಶಾಲಾ ಶಿಕ್ಷಕ ರಾಮ್ ಮಾಸ್ತರ್, ಭಾರತೀ ಟೀಚರ್, ಕಿದೂರು ಒಕ್ಕೂಟದ ಅಧ್ಯಕ್ಷ ಮಹೇಶ್ ಪುಣಿಯೂರು, ಕಳತ್ತೂರು ಒಕ್ಕೂಟದ ಅಧ್ಯಕ್ಷ ಕೃಷ್ಣ ಒಳಕೆರೆ ಸರಸ್ವತೀ ಕಳತ್ತೂರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಮೌನೇಶ್ವರಿ ಸ್ವಾಗತಿಸಿ, ಚಂದ್ರಕಲಾ ವಂದಿಸಿದರು. ವಲಯ ಮೇಲ್ವಿಚಾರಕಿ ಶೋಭಾ ಐ ಕಾರ್ಯಕ್ರಮ ನಿರೂಪಿಸಿದರು.
ಕುಂಬಳೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಳತ್ತೂರು ಮತ್ತು ಕಿದೂರು ಒಕ್ಕೂಟಗಳ ಸದಸ್ಯೆಯರಿಂದ ಕಳತ್ತೂರಿನಲ್ಲಿರುವ ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಬುನಾದಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃರಾಗುತ್ತಿರುವ ನರಹರಿ ಪಿ. ಯವರಿಗೆ ಇತೀಚೆಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.
ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಕಿದೂರು ಶಾಲಾ ಶಿಕ್ಷಕ ರಾಮ್ ಮಾಸ್ತರ್, ಭಾರತೀ ಟೀಚರ್, ಕಿದೂರು ಒಕ್ಕೂಟದ ಅಧ್ಯಕ್ಷ ಮಹೇಶ್ ಪುಣಿಯೂರು, ಕಳತ್ತೂರು ಒಕ್ಕೂಟದ ಅಧ್ಯಕ್ಷ ಕೃಷ್ಣ ಒಳಕೆರೆ ಸರಸ್ವತೀ ಕಳತ್ತೂರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಮೌನೇಶ್ವರಿ ಸ್ವಾಗತಿಸಿ, ಚಂದ್ರಕಲಾ ವಂದಿಸಿದರು. ವಲಯ ಮೇಲ್ವಿಚಾರಕಿ ಶೋಭಾ ಐ ಕಾರ್ಯಕ್ರಮ ನಿರೂಪಿಸಿದರು.