ಕೀ ಕಿರುಚಿತ್ರ ಬಿಡುಗಡೆ
ಉಪ್ಪಳ: ಊರಿನ ಪ್ರತಿಭೆಗಳು ನಿಮರ್ಿಸಿದ ಕೀ ಕಿರುಚಿತ್ರವನ್ನು ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನದ ಇತ್ತೀಚೆಗೆ ವಾಷರ್ಿಕ ಜಾತ್ರೆ ಸಂದರ್ಭದಲ್ಲಿ ನಡೆದ ಯುವ ಬಳಗ ತಿಂಬರ ಇದರ ವಾಷರ್ಿಕೋತ್ಸವದ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಚಿತ್ರನಟ ಪೃಧ್ವಿ ವಿ.ಅಂಬಾರು ಬಿಡುಗಡೆಗೊಳಿಸಿದರು. ಈ ವೇಳೆ ಅಶೋಕ್ ಕುಮಾರ್ ಹೊಳ್ಳ, ಕೆ.ಪಿ.ವಲ್ಸರಾಜ್, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ರಮೇಶ್ ಆಳ್ವ ತಿಂಬರ, ಸದಾನಂದ ಶೆಟ್ಟಿ, ಕೀ ಕಿರುಚಿತ್ರದ ಕತೆ, ಚಿತ್ರಕಥೆ, ನಿದರ್ೆಶನ ನೀಡಿದ ರೋಶನ್ ಆರ್.ಆಳ್ವ, ಕ್ಯಾಮರಮ್ಯಾನ್ ಅರುಣ್ ರೈ ಪುತ್ತೂರು, ಸಂಪಾದನೆ ನಿರ್ವಹಿಸಿದ ಪ್ರವೀಣ್ ಶೆಟ್ಟಿ ಬಂದ್ಯೋಡು ಸಹಿತ ಹಲವರು ಉಪಸ್ಥಿತರಿದ್ದರು.
ಉಪ್ಪಳ: ಊರಿನ ಪ್ರತಿಭೆಗಳು ನಿಮರ್ಿಸಿದ ಕೀ ಕಿರುಚಿತ್ರವನ್ನು ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನದ ಇತ್ತೀಚೆಗೆ ವಾಷರ್ಿಕ ಜಾತ್ರೆ ಸಂದರ್ಭದಲ್ಲಿ ನಡೆದ ಯುವ ಬಳಗ ತಿಂಬರ ಇದರ ವಾಷರ್ಿಕೋತ್ಸವದ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಚಿತ್ರನಟ ಪೃಧ್ವಿ ವಿ.ಅಂಬಾರು ಬಿಡುಗಡೆಗೊಳಿಸಿದರು. ಈ ವೇಳೆ ಅಶೋಕ್ ಕುಮಾರ್ ಹೊಳ್ಳ, ಕೆ.ಪಿ.ವಲ್ಸರಾಜ್, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ರಮೇಶ್ ಆಳ್ವ ತಿಂಬರ, ಸದಾನಂದ ಶೆಟ್ಟಿ, ಕೀ ಕಿರುಚಿತ್ರದ ಕತೆ, ಚಿತ್ರಕಥೆ, ನಿದರ್ೆಶನ ನೀಡಿದ ರೋಶನ್ ಆರ್.ಆಳ್ವ, ಕ್ಯಾಮರಮ್ಯಾನ್ ಅರುಣ್ ರೈ ಪುತ್ತೂರು, ಸಂಪಾದನೆ ನಿರ್ವಹಿಸಿದ ಪ್ರವೀಣ್ ಶೆಟ್ಟಿ ಬಂದ್ಯೋಡು ಸಹಿತ ಹಲವರು ಉಪಸ್ಥಿತರಿದ್ದರು.