Click to join Samarasasudhi Official Whatsapp Group
ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರದ ಪೆರುಂಕಳಿಯಾಟದ ಯಶಸ್ವಿಗಾಗಿ ತಯಾರಿಸಿದ ಅದೃಷ್ಟ ಕೂಪನ್ನ್ನು ಆದೂರು ಎ.ಕೆ.ಅಬ್ದುಲ್ ಖಾದರ್ ಹಾಜಿ ಅವರಿಗೆ ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ಕುಂಞಿರಾಮನ್ ನಾಯರ್ ಹಸ್ತಾಂತರಿಸಿದರು.