ಇಂದು ಕಾವೇರಿ ಜಲ ವಿವಾದ ಸುಪ್ರೀಂಕೋಟರ್್ ತೀಪರ್ು
ನವದೆಹಲಿ: ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠದಲ್ಲಿ ಶುಕ್ರವಾರ(ಫೆ.16) ಬೆಳಿಗ್ಗೆ 10.30ಕ್ಕೆ ತೀಪರ್ು ಪ್ರಕಟವಾಗುವ ಸಾಧ್ಯತೆಯಿದೆ.
ಕನರ್ಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದ ತೀಪರ್ು ಪ್ರಕಟಣೆ ಫೆ.16ಕ್ಕೆ ನಿಗದಿಯಾಗಿರುವುದು ಸುಪ್ರೀಂಕೋಟರ್್ ಕಾಸ್ಲಿಸ್ಟ್ನಲ್ಲಿ ಪ್ರಕಟಿಸಲಾಗಿದೆ.
ಮೇಕೆದಾಟು ಯೋಜನೆ, ಕೊರತೆ ವರ್ಷದಲ್ಲಿ ನೀರಿನ ಸಮರ್ಪಕ ಹಂಚಿಕೆ, ನದಿ ನೀರು ನಿರ್ವಹಣಾ ಮಂಡಳಿ ರಚನೆ ಕುರಿತು ಸುಪ್ರೀಂಕೋಟರ್್ ತೀಪರ್ು ನೀಡಲಿದೆ.
ಗಲಭೆ ಸಾಧ್ಯತೆ-ಎಚ್ಚರಿಕೆ:
ಸುಪ್ರೀಂ ಕೋಟರ್್ ತೀಪರ್ಿನ ಸಾಧ್ಯತೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಬೆಂಗಳೂರಿನಲ್ಲಿ ಸರಕಾರವು ಬಿಗಿ ಪೋಲೀಸ್ ಪಡೆಗಳನ್ನು ನೇಮಿಸಿದೆ. ಪರ ಅಥವಾ ವಿರೋಧಿ ಯಾವುಧೆ ತೀಪರ್ು ಬಂದರೂ ಅಹಿತಕರ ಘಟನೆಗಳ ಸಾಧ್ಯತೆ ಮನಗಂಡು ಕಟ್ಟೆಚ್ಚರ ವಹಿಸಲಾಗಿದೆ.
ನವದೆಹಲಿ: ಸುಪ್ರೀಂ ಕೋಟರ್್ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠದಲ್ಲಿ ಶುಕ್ರವಾರ(ಫೆ.16) ಬೆಳಿಗ್ಗೆ 10.30ಕ್ಕೆ ತೀಪರ್ು ಪ್ರಕಟವಾಗುವ ಸಾಧ್ಯತೆಯಿದೆ.
ಕನರ್ಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದ ತೀಪರ್ು ಪ್ರಕಟಣೆ ಫೆ.16ಕ್ಕೆ ನಿಗದಿಯಾಗಿರುವುದು ಸುಪ್ರೀಂಕೋಟರ್್ ಕಾಸ್ಲಿಸ್ಟ್ನಲ್ಲಿ ಪ್ರಕಟಿಸಲಾಗಿದೆ.
ಮೇಕೆದಾಟು ಯೋಜನೆ, ಕೊರತೆ ವರ್ಷದಲ್ಲಿ ನೀರಿನ ಸಮರ್ಪಕ ಹಂಚಿಕೆ, ನದಿ ನೀರು ನಿರ್ವಹಣಾ ಮಂಡಳಿ ರಚನೆ ಕುರಿತು ಸುಪ್ರೀಂಕೋಟರ್್ ತೀಪರ್ು ನೀಡಲಿದೆ.
ಗಲಭೆ ಸಾಧ್ಯತೆ-ಎಚ್ಚರಿಕೆ:
ಸುಪ್ರೀಂ ಕೋಟರ್್ ತೀಪರ್ಿನ ಸಾಧ್ಯತೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಬೆಂಗಳೂರಿನಲ್ಲಿ ಸರಕಾರವು ಬಿಗಿ ಪೋಲೀಸ್ ಪಡೆಗಳನ್ನು ನೇಮಿಸಿದೆ. ಪರ ಅಥವಾ ವಿರೋಧಿ ಯಾವುಧೆ ತೀಪರ್ು ಬಂದರೂ ಅಹಿತಕರ ಘಟನೆಗಳ ಸಾಧ್ಯತೆ ಮನಗಂಡು ಕಟ್ಟೆಚ್ಚರ ವಹಿಸಲಾಗಿದೆ.