HEALTH TIPS

No title

    ಪ್ರೀತಿ ನಿರಾಕರಿಸಿದ್ದಕ್ಕೆ ಸಹಪಾಠಿಯನ್ನೇ ಕೊಂದನು!
   ಸುಳ್ಯ: ತನ್ನ ಪ್ರೀತಿ ನಿರಾಕರಿಸಿದ ಪದವಿ ವಿದ್ಯಾಥರ್ಿನಿಯೊಬ್ಬಳನ್ನು ಆಕೆಯ ಸಹಪಾಠಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಗಳವಾರ ಸುಳ್ಯದಲ್ಲಿ ನಡೆದಿದೆ.
   ಕೊಲೆಯಾದ ವಿದ್ಯಾಥರ್ಿನಿ ಸುಳ್ಯ ಎನ್ಎಂಸಿ ಕಾಲೇಜ್ ನಲ್ಲಿ ದ್ವಿತೀಯ ಬಿಎಸ್ಪಿ ಓದುತ್ತಿದ್ದ ಮುಳ್ಳೇರಿಯ ನಿವಾಸಿ ರಾಧಾಕೃಷ್ಣ ಭಟ್-ದೇವಕಿ ದಂಪತಿಗಳ ಪುತ್ರಿ ಅಕ್ಷತಾ ಎಂದು ಗುರುತಿಸಲಾಗಿದ್ದು, ಇದೇ ಕಾಲೇಜ್ ನ ದ್ವಿತೀಯ ಬಿಎಸ್ಸಿ ವಿದ್ಯಾಥರ್ಿ ಕಾತರ್ಿಕ್ ಕೊಲೆ ಮಾಡಿದ ಆರೋಪಿ.
   ಮಂಗಳವಾರ ಅಪರಾಹ್ನ  4.30ರ ಸುಮಾರಿಗೆ ಕಾಲೇಜು ಮುಗಿಸಿ ವಾಪಸು ಮನೆಗೆ ಹೋಗುತ್ತಿದ್ದಾಗ ರೋಟರಿ ಶಾಲೆಯ ಬಳಿ ಕಾತರ್ಿಕ್ ಅಕ್ಷತಾ ಕುತ್ತಿಗೆಗೆ ಏಳು ಚೂರಿಯಿಂದ ಇರಿದಿದ್ದಾನೆ. ಬಳಿಕ ತಾನೂ ತನ್ನ ಕೈ ಮಣಿಕಟ್ಟನ್ನು ಚೂರಿಯಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
   ಗಾಯ ಮಾಡಿಕೊಂಡಿರುವ ಕಾತರ್ಿಕ್ ನನ್ನು ಸ್ಥಳೀಯ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರೇಮ ವೈಫಲ್ಯವೇ ಘಟನೆಗೆ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಪೋಲೀಸ್ ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries