HEALTH TIPS

No title

                ಕೊಂಡೆವೂರಿನಲ್ಲಿ ಅಧ್ಯಾಪಕರ ಹುದ್ದೆಗೆ ಸಂದರ್ಶನ
    ಉಪ್ಪಳ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಹೈಸ್ಕೂಲ್ ವಿಭಾಗದಲ್ಲಿ ಇಂಗ್ಲಿಷ್-1, ವಿಜ್ಞಾನ(ಜೀವಶಾಸ್ತ್ರ)-1, ಹಿರಿಯ ಪ್ರಾಥಮಿಕ (ಯು.ಪಿ) ವಿಭಾಗದಲ್ಲಿ ಕನ್ನಡ-1, ಗಣಿತ-1, ಮತ್ತು ದೈಹಿಕಶಿಕ್ಷಣ-1 ವಿಷಯಗಳಿಗೆ ಅಧ್ಯಾಪಕರ ನೇಮಕಾತಿ ನಡೆಸಲಾಗುವುದು. ಅರ್ಹ ಅಭ್ಯಥರ್ಿಗಳು ತಮ್ಮ ಮೂಲ ಅರ್ಹತಾ ಪತ್ರಗಳೊಂದಿಗೆ ಮಾ. 16 ರಂದು ಶುಕ್ರವಾರ ಪೂವರ್ಾಹ್ನ ಘಂಟೆ 10.30ಕ್ಕೆ ಶಾಲಾಕಛೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದೆಂದು ಶಾಲಾ ವ್ಯವಸ್ಥಾಪಕರು ತಿಳಿಸಿರುತ್ತಾರೆ 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries