HEALTH TIPS

No title

                    ನಾಳೆ ಪುದುಕೋಳಿಯಲ್ಲಿ ಹನುಮಗಿರಿ ಮೇಳದವರಿಂದ ರಾತ್ರಿ ಪೂತರ್ಿ ಬಯಲಾಟ
                        ವಿವಿಧ ಸಾಂಸ್ಕ್ದೃತಿಕ ವೈವಿಧ್ಯ
  ಬದಿಯಡ್ಕ: ನೀಚರ್ಾಲು ಸಮೀಪದ ಪುದುಕೋಳಿಯ ತತ್ವಮಸಿ ಸಂಗಮ ನೇತೃತ್ವದಲ್ಲಿ ಬುಧವಾರ ರಾತ್ರಿ 10 ರಿಂದ ಪುದುಕೋಳಿಯಲ್ಲಿ ಶ್ರೀಕೋದಂಡರಾಮ ಕೃಪಾ ಪೋಶಿತ ಯಕ್ಷಗಾನ ಮಂಡಳಿ ಹನುಮಗಿರಿ ಯವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
  ಕಾರ್ಯಕ್ರಮದ ಅಂಗವಾಗಿ ಸಂಜೆ 7.30 ರಿಂದ ರಾತ್ರಿ 9.30ರ ತನಕ ತಾಂಡವಂ ಕಾಸರಗೋಡು ತಂಡದವರಿಂದ ಸೋಲ್ ಓರ್ಫ ಡ್ಯಾನ್ಸ್ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 9.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಕೃಷ್ಣಮೂತರ್ಿ ಪುದುಕೋಳಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಉದ್ಘಾಟಿಸುವರು. ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್. ನವೀನಚಂದ್ರ ಮಾಸ್ತರ್, ಸಮಾಜ ಸೇವಕ ಎಂ.ಎಚ್.ಜನಾರ್ಧನ ಶುಭಾಶಂಸನೆಗೈಯ್ಯುವರು. ಈ ಸಂದರ್ಭ ಪ್ರಗತಿಪರ ಕೃಷಿಕ ಉದಯಶಂಕರ ಭಟ್ ಪುದುಕೋಳಿಯವರನ್ನು ವಿಶೇಷವಾಗಿ ಅಭಿನಂದಿಸಲಾಗುವುದು. ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ್ ಪುದುಕೋಳಿ, ತಿಲಕ್ರಾಜ್ ಪುದುಕೋಳಿ, ಸಂದೀಪ್ ಪುದುಕೋಳಿ, ಗೋಪಾಲಕೃಷ್ಣ ಭಟ್ ಪುದುಕೋಳಿ, ಅಬ್ದುಲ್ಲ ಪುದುಕೋಳಿ ಮೊದಲಾದವರು ಉಪಸ್ಥಿತರಿರುವರು.
   ಬಳಿಕ ಹನುಮಗಿರಿ ಮೇಳದವರಿಂದ ಓಂ ನಮ ಶಿವಾಯ, ಕಣರ್ಾಜರ್ುನ, ರಕ್ತರಾತ್ರಿ ಪ್ರಸಂಗಗಳ ಬಯಲಾಟ ನಡೆಯಲಿದೆ.
           

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries