ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಪೂರ್ವಭಾವಿ ಸಭೆ
ಮುಳ್ಳೇರಿಯ : ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ಮಾ.31 ಹಾಗೂ ಏ.1ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಯಶಸ್ವಿಗಾಗಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಪೂರ್ವಭಾವಿ ಸಭೆ ಶನಿವಾರ ನಡೆಯಿತು.
ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸಮ್ಮೇಳನದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಗೌರವಾಧ್ಯಕ್ಷ ರಂಗನಾಥ ಶೆಣೈ, ರಾಜಗೋಪಾಲ ಪುಣಿಚಿತ್ತಾಯ, ನವೀನ್ಚಂದ್ರ ಮಾನ್ಯ, ಸುಬ್ಬಣ್ಣ ಶೆಟ್ಟಿ ಕಾಸರಗೋಡು, ಮಹಾಲಿಂಗೇಶ್ವರ ಭಟ್, ವಿರಾಜ್ ಅಡೂರು, ಬಳ್ಳಮೂಲೆ ಗೋವಿಂದ ಭಟ್, ಪ್ರಕಾಶ ಮಾಸ್ತರ್ ಕುಂಟಾರು, ಶಶಿಕಲಾ ಟೀಚರ್, ವಿಜಯ ಸುಬ್ರಹ್ಮಣ್ಯ ಕುಂಬಳೆ, ದೇವಾನಂದ ಶೆಟ್ಟಿ, ರಾಮಚಂದ್ರ ಪುಣಿಚಿತ್ತಾಯ, ವಿಜಯ ಪುಣಿಚಿತ್ತಾಯ, ಕೆ.ನರಸಿಂಹ ಬಲ್ಲಾಳ್, ಎಂ.ಗೋಪಾಲಕೃಷ್ಣ ಭಟ್, ರತ್ನಾಕರ.ಎ, ಪಿ.ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ರಾಮಚಂದ್ರ ಭಟ್ ಧರ್ಮತ್ತಡ್ಕ, ಸ್ವಾಗತಿಸಿ, ವಂದಿಸಿದರು.
ಮುಳ್ಳೇರಿಯ : ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ಮಾ.31 ಹಾಗೂ ಏ.1ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಯಶಸ್ವಿಗಾಗಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಪೂರ್ವಭಾವಿ ಸಭೆ ಶನಿವಾರ ನಡೆಯಿತು.
ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸಮ್ಮೇಳನದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಗೌರವಾಧ್ಯಕ್ಷ ರಂಗನಾಥ ಶೆಣೈ, ರಾಜಗೋಪಾಲ ಪುಣಿಚಿತ್ತಾಯ, ನವೀನ್ಚಂದ್ರ ಮಾನ್ಯ, ಸುಬ್ಬಣ್ಣ ಶೆಟ್ಟಿ ಕಾಸರಗೋಡು, ಮಹಾಲಿಂಗೇಶ್ವರ ಭಟ್, ವಿರಾಜ್ ಅಡೂರು, ಬಳ್ಳಮೂಲೆ ಗೋವಿಂದ ಭಟ್, ಪ್ರಕಾಶ ಮಾಸ್ತರ್ ಕುಂಟಾರು, ಶಶಿಕಲಾ ಟೀಚರ್, ವಿಜಯ ಸುಬ್ರಹ್ಮಣ್ಯ ಕುಂಬಳೆ, ದೇವಾನಂದ ಶೆಟ್ಟಿ, ರಾಮಚಂದ್ರ ಪುಣಿಚಿತ್ತಾಯ, ವಿಜಯ ಪುಣಿಚಿತ್ತಾಯ, ಕೆ.ನರಸಿಂಹ ಬಲ್ಲಾಳ್, ಎಂ.ಗೋಪಾಲಕೃಷ್ಣ ಭಟ್, ರತ್ನಾಕರ.ಎ, ಪಿ.ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ರಾಮಚಂದ್ರ ಭಟ್ ಧರ್ಮತ್ತಡ್ಕ, ಸ್ವಾಗತಿಸಿ, ವಂದಿಸಿದರು.