HEALTH TIPS

No title

 ಚಿಗುರುಪಾದೆ ದೇವಸ್ಥಾನ ಬ್ರಹ್ಮ ಕಲಶ ವಾಷರ್ಿಕ ದಿನಾಚರಣೆ
   ಮಂಜೇಶ್ವರ: ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಾಷರ್ಿಕ ದಿನಾಚರಣೆ ಮಾಚರ್್ 12 ರಮದು ಸೋಮವಾರ ವಿವಿಧ ವೈದಿಕ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
   ಕಾರ್ಯಕ್ರಮದ ಅಂಗವಾಗಿ ಪೂವರ್ಾಹ್ನ ಗಣಹೋಮ, ಶತರುದ್ರಾಭಿಷೇಕ ಬಲಿವಾಡುಕೂಟ ಜರಗಲಿದ್ದು ರಾತ್ರಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
   ಸಂಜೆ 6.ರಿಂದ ಕು.ದೀಪಿಕಾ ಮಿತ್ತಾಳ ಅವರ ಸಹಕಾರದಲ್ಲಿ "ನಾಟ್ಯ ಲಹರಿ ನೃತ್ಯಾಲಯ ಪಜೀರು ಕೊಣಾಜೆಯ ವಿದುಷಿ ರೇಶ್ಮಾ, ನಿರ್ಮಲಾ ಭಟ್ ಮತ್ತು ಬಳಗದವರಿಂದ 'ನೃತ್ಯಾಂಜಲಿ' ಜರಗಲಿದೆ ಎಂದು ಕ್ಷೇತ್ರ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries