ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ-ಬ್ರಹ್ಮಕಲಶೋತ್ಸವದ ಅದೃಷ್ಟ ಚೀಟಿ ಬಿಡುಗಡೆ
ಪೆರ್ಲ: ಕಾರಣಿಕ ಪ್ರಸಿದ್ದ ಪಡ್ರೆ ಮಲೆತ್ತಡ್ಕದ ಶ್ರೀ ಜಟಾಧಾರಿ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಜಟಾಧಾರಿ ಮಹಿಮೆ ಏಪ್ರಿಲ್ 18 ರಿಂದ 24 ರವರೆಗೆ ನಡೆಯಲಿದೆ.
ಪ್ರತಿಷ್ಟಾ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದ ಅದೃಷ್ಟ ಚೀಟಿ ಯೋಜನೆಯ ಬಿಡುಗಡೆ ಕಾರ್ಯಕ್ರಮವನ್ನು ಸಮಿತಿಯ ಪದಾಧಿಕಾರಿಗಳಾದ ಶ್ರೀಹರಿ ಭಟ್ ಸಜಂಗದ್ದೆ ಅವರು ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ಗಣ್ಯರ ಸಮಕ್ಷಮ ಬಿಡುಗಡೆಗೊಳಿಸಿದರು. ಹೃಷಿಕೇಶ್ ಭಟ್ ವಿ.ಎಸ್, ವೆಂಕಟ್ರಮಣ ಭಟ್ ಎಡಮಲೆ, ಪುರುಷೋತ್ತಮ ಎಸ್, ವಿವೇಕಾನಂದ ಬಿ.ಕೆ,ಶಂಕರ್ ರೈ ಕುಂಬತ್ತೊಟ್ಟಿ, ಕೃಷ್ಣ ರಾಜ್ ಸಜಂಗದ್ದೆ, ನಾಗರಾಜ್ ಡಿ, ಪ್ರದೀಪ್ ಗೌಡ, ನವೀನ್, ಜಯಕೃಷ್ಣ, ಹಷರ್ಿತ್ ಮತ್ತಿತರರು ಉಪಸ್ಥಿತರಿದ್ದರು.
ಪೆರ್ಲ: ಕಾರಣಿಕ ಪ್ರಸಿದ್ದ ಪಡ್ರೆ ಮಲೆತ್ತಡ್ಕದ ಶ್ರೀ ಜಟಾಧಾರಿ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಜಟಾಧಾರಿ ಮಹಿಮೆ ಏಪ್ರಿಲ್ 18 ರಿಂದ 24 ರವರೆಗೆ ನಡೆಯಲಿದೆ.
ಪ್ರತಿಷ್ಟಾ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದ ಅದೃಷ್ಟ ಚೀಟಿ ಯೋಜನೆಯ ಬಿಡುಗಡೆ ಕಾರ್ಯಕ್ರಮವನ್ನು ಸಮಿತಿಯ ಪದಾಧಿಕಾರಿಗಳಾದ ಶ್ರೀಹರಿ ಭಟ್ ಸಜಂಗದ್ದೆ ಅವರು ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ಗಣ್ಯರ ಸಮಕ್ಷಮ ಬಿಡುಗಡೆಗೊಳಿಸಿದರು. ಹೃಷಿಕೇಶ್ ಭಟ್ ವಿ.ಎಸ್, ವೆಂಕಟ್ರಮಣ ಭಟ್ ಎಡಮಲೆ, ಪುರುಷೋತ್ತಮ ಎಸ್, ವಿವೇಕಾನಂದ ಬಿ.ಕೆ,ಶಂಕರ್ ರೈ ಕುಂಬತ್ತೊಟ್ಟಿ, ಕೃಷ್ಣ ರಾಜ್ ಸಜಂಗದ್ದೆ, ನಾಗರಾಜ್ ಡಿ, ಪ್ರದೀಪ್ ಗೌಡ, ನವೀನ್, ಜಯಕೃಷ್ಣ, ಹಷರ್ಿತ್ ಮತ್ತಿತರರು ಉಪಸ್ಥಿತರಿದ್ದರು.