ಉದಯಗಿರಿ ಬಾಂಜತ್ತಡ್ಕ ಭಜನಾ ಕಾರ್ಯಕ್ರಮ
ಬದಿಯಡ್ಕ : ಉದಯಗಿರಿ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ವೃಂದಾವನ ಧಾಮರ್ಿಕ ಸಾಂಸ್ಕೃತಿಕ ಸಮಿತಿಯ ವತಿಯಿಂದ ಮಾಚರ್್ 18ರಂದು ಸೂಯರ್ೋದಯದಿಂದ ಸೂಯರ್ಾಸ್ತಮಾನದ ತನಕ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರಾತಃಕಾಲ 6ಗಂಟೆಗೆ ದೀಪ ಪ್ರತಿಷ್ಠೆ, ಅಯ್ಯಪ್ಪ ಸ್ವಾಮಿ ಭಜನಾ ಸಂಘ ಚುಕ್ಕಿನಡ್ಕ, ಸತ್ಯನಾರಾಯಣ ಭಜನಾ ಸಂಘ ಕರಿಂಬಿಲ, ಹರಿಹರ ಭಜನಾ ಸಂಘ ಮಾಡತ್ತಡ್ಕ, ಚಾಮುಂಡೇಶ್ವರಿ ಭಜನಾ ಸಂಘ ಉಕ್ಕಿನಡ್ಕ, ರಾಗಸುಧಾ ಭಜನಾಮೃತ ಮಧೂರು, ಶ್ರೀ ಗಣೇಶ ಭಜನಾ ಸಂಘ ಬದಿಯಡ್ಕ, ಶ್ರೀ ಆದಿಶಕ್ತಿ ಅಯ್ಯಪ್ಪ ಭಜನಾ ಸಂಘ ಕುಂಟಾಲುಮೂಲೆ ಇವರು ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವವಿಧದ ಸಹಕಾರವನ್ನು ನೀಡಬೇಕಾಗಿ ಸಂಬಂಧಪಟ್ಟವರು ವಿನಂತಿಸಿರುತ್ತಾರೆ.
ಬದಿಯಡ್ಕ : ಉದಯಗಿರಿ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ವೃಂದಾವನ ಧಾಮರ್ಿಕ ಸಾಂಸ್ಕೃತಿಕ ಸಮಿತಿಯ ವತಿಯಿಂದ ಮಾಚರ್್ 18ರಂದು ಸೂಯರ್ೋದಯದಿಂದ ಸೂಯರ್ಾಸ್ತಮಾನದ ತನಕ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರಾತಃಕಾಲ 6ಗಂಟೆಗೆ ದೀಪ ಪ್ರತಿಷ್ಠೆ, ಅಯ್ಯಪ್ಪ ಸ್ವಾಮಿ ಭಜನಾ ಸಂಘ ಚುಕ್ಕಿನಡ್ಕ, ಸತ್ಯನಾರಾಯಣ ಭಜನಾ ಸಂಘ ಕರಿಂಬಿಲ, ಹರಿಹರ ಭಜನಾ ಸಂಘ ಮಾಡತ್ತಡ್ಕ, ಚಾಮುಂಡೇಶ್ವರಿ ಭಜನಾ ಸಂಘ ಉಕ್ಕಿನಡ್ಕ, ರಾಗಸುಧಾ ಭಜನಾಮೃತ ಮಧೂರು, ಶ್ರೀ ಗಣೇಶ ಭಜನಾ ಸಂಘ ಬದಿಯಡ್ಕ, ಶ್ರೀ ಆದಿಶಕ್ತಿ ಅಯ್ಯಪ್ಪ ಭಜನಾ ಸಂಘ ಕುಂಟಾಲುಮೂಲೆ ಇವರು ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವವಿಧದ ಸಹಕಾರವನ್ನು ನೀಡಬೇಕಾಗಿ ಸಂಬಂಧಪಟ್ಟವರು ವಿನಂತಿಸಿರುತ್ತಾರೆ.