ಶಡ್ರಂಪಾಡಿ ದೇವಾಲಯದಲ್ಲಿ 18 ನೇ ವರ್ಷದ ಸಾಮೂಹಿಕ ಕಲ್ಪೋಕ್ತ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ.
ಕುಂಬಳೆ: ಶಡ್ರಂಪಾಡಿ ದೇವಾಲಯದಲ್ಲಿ 18 ನೇ ವರ್ಷದ ಸಾಮೂಹಿಕ ಕಲ್ಪೋಕ್ತ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ ಭಾನುವಾರ ನಡೆಯಿತು. ವೇದಮೂತರ್ಿ ನಿಡುಗಳ ಶಂಕರನಾರಾಯಣ ಭಟ್ ಪೌರೋಹಿತ್ಯದಲ್ಲಿ ಪೂಜೆ ನೆರವೇರಿತು. ಸಾವಿರಾರು ಜನರು ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಇದರ ಅಂಗವಾಗಿ ಜಯರಾಮ ಭಟ್ ದೇವಸ್ಯ ಪ್ರಾಯೋಜಕತ್ವದಲ್ಲಿ ಸುಧನ್ವಮೋಕ್ಷ ಎಂಬ ಯಕ್ಷಗಾನ ಕೂಟ ನಡೆಯಿತು.
ಕುಂಬಳೆ: ಶಡ್ರಂಪಾಡಿ ದೇವಾಲಯದಲ್ಲಿ 18 ನೇ ವರ್ಷದ ಸಾಮೂಹಿಕ ಕಲ್ಪೋಕ್ತ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ ಭಾನುವಾರ ನಡೆಯಿತು. ವೇದಮೂತರ್ಿ ನಿಡುಗಳ ಶಂಕರನಾರಾಯಣ ಭಟ್ ಪೌರೋಹಿತ್ಯದಲ್ಲಿ ಪೂಜೆ ನೆರವೇರಿತು. ಸಾವಿರಾರು ಜನರು ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಇದರ ಅಂಗವಾಗಿ ಜಯರಾಮ ಭಟ್ ದೇವಸ್ಯ ಪ್ರಾಯೋಜಕತ್ವದಲ್ಲಿ ಸುಧನ್ವಮೋಕ್ಷ ಎಂಬ ಯಕ್ಷಗಾನ ಕೂಟ ನಡೆಯಿತು.