ರಜತ ವಾಷರ್ಿಕದ ಭಜನಾ ಮಹೋತ್ಸವ
ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವು ಶ್ರೀ ನಿತ್ಯಾನಂದ ಭಜನಾ ಮಂದಿರದ ರಜತ ವಾಷರ್ಿಕದ ಭಜನಾ ಮಹೋತ್ಸವ ಮೇ 2 ರಿಂದ 6 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬೆಳಿಗ್ಗೆ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು. ಶ್ರೀ ನಿತ್ಯಾನಂದ ಭಜನಾ ಮಂದಿರದ ಅಧ್ಯಕ್ಷ ಗಣೇಶ್. ಎಂ, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಘವನ್ .ಕೆ, ಅಧ್ಯಕ್ಷ ನವೀನ್ ಎಂ. ಎಸ್, ಉಪಾಧ್ಯಕ್ಷ ರುಕ್ಮಯ್ಯ .ಡಿ, ಭಜನಾ ಮಂದಿರದ ಕಾರ್ಯದಶರ್ಿ ಪ್ರಕಾಶ್ ಬಿ. ಎಂ, ಕಾರ್ಯದಶರ್ಿ ಸುರೇಶ್ ಕುಮಾರ್ ಬಿ. ಎಂ, ಮನೋಜ್ ಕುಮಾರ್ ಬಿ.ಎಂ, ಕೋಶಾಧಿಕಾರಿ ನಾರಾಯಣ. ಎಂ, ಮಹಿಳಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಆಶಾ ಚಂದ್ರಶೇಖರ್, ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವು ಶ್ರೀ ನಿತ್ಯಾನಂದ ಭಜನಾ ಮಂದಿರದ ರಜತ ವಾಷರ್ಿಕದ ಭಜನಾ ಮಹೋತ್ಸವ ಮೇ 2 ರಿಂದ 6 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬೆಳಿಗ್ಗೆ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು. ಶ್ರೀ ನಿತ್ಯಾನಂದ ಭಜನಾ ಮಂದಿರದ ಅಧ್ಯಕ್ಷ ಗಣೇಶ್. ಎಂ, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಘವನ್ .ಕೆ, ಅಧ್ಯಕ್ಷ ನವೀನ್ ಎಂ. ಎಸ್, ಉಪಾಧ್ಯಕ್ಷ ರುಕ್ಮಯ್ಯ .ಡಿ, ಭಜನಾ ಮಂದಿರದ ಕಾರ್ಯದಶರ್ಿ ಪ್ರಕಾಶ್ ಬಿ. ಎಂ, ಕಾರ್ಯದಶರ್ಿ ಸುರೇಶ್ ಕುಮಾರ್ ಬಿ. ಎಂ, ಮನೋಜ್ ಕುಮಾರ್ ಬಿ.ಎಂ, ಕೋಶಾಧಿಕಾರಿ ನಾರಾಯಣ. ಎಂ, ಮಹಿಳಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಆಶಾ ಚಂದ್ರಶೇಖರ್, ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.