ಆರ್ ಎಸ್ಎಸ್ ನ ಟಾಪ್ 2 ನೇ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ನೇಮಕ?
ಮುಂಬೈ: ಮುಂದಿನ ವಾರ ನಾಗ್ಪುರದಲ್ಲಿ ನಡೆಯಲಿರುವ ಆರ್ ಎಸ್ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸಂಘಟನೆ ಹಾಗೂ ಸಹ ಸಂಘಟನೆಗಳಿಗೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆಗಾಳುವ ಸಾಧ್ಯತೆಗಳಿವೆ.
ಸುಮಾರು 15,00 ಪ್ರತಿನಿಧಿಗಳು ಆರ್ ಎಸ್ ಎಸ್ ನ ಪ್ರತಿನಿಧಿ ಸಭಾದಲ್ಲಿ ಭಾಗವಹಿಸಲಿದ್ದು, ಸಕರ್ಾರ್ಯವಾಹ್( ಪ್ರಧಾನ ಕಾರ್ಯದಶರ್ಿ)ಯನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಯ್ಕೆ ಮಾಡಲಾಗುತ್ತದೆ.
ಈ ಬಾರಿಯ ಸಭೆಯಲ್ಲಿ ಆರ್ ಎಸ್ಎಸ್ ನ ಪ್ರಧಾನ ಕಾರ್ಯದಶರ್ಿ ನೇಮಕವಾಗುವ ಸಾಧ್ಯತೆ ಇದ್ದು, ಆರ್ ಎಸ್ಎಸ್ ನ ಟಾಪ್ ಎರಡನೇ ಹುದ್ದೆಗೆ ಕನರ್ಾಟಕದವರಾದ ದತ್ತಾತ್ರೇಯ ಹೊಸಬಾಳೆ ನೇಮಕವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಸುರೇಶ್ ಭಯ್ಯಾಜಿ ಜೋಷಿ ಸಂಘದ ಸಕರ್ಾರ್ಯವಾಹ್ ಸ್ಥಾನದಲ್ಲಿದ್ದು 2009 ರಲ್ಲಿ ನೇಮಕಗೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಆರೋಗ್ಯ ಸ್ಥಿತಿ ಸರಿ ಇರದ ಕಾರಣ ಜೋಷಿ ಅವರೊಂದಿಗೆ ಜಂಟಿ ಪ್ರಧಾನ ಕಾರ್ಯದಶರ್ಿಗಳಾಗಿದ್ದ ದತ್ತಾತ್ರೇಯ ಹೊಸಬಾಳೆ ಸಹ ಕಾರ್ಯನಿರ್ವಹಿಸುತ್ತಿದ್ದರು. ಈಗ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಆರ್ ಎಸ್ಎಸ್ ನ ಸಕರ್ಾಯವಾಹ್ ಹುದ್ದೆಗೆ ಅಧಿಕೃತವಾಗಿ ನೇಮಕ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ
ಮುಂಬೈ: ಮುಂದಿನ ವಾರ ನಾಗ್ಪುರದಲ್ಲಿ ನಡೆಯಲಿರುವ ಆರ್ ಎಸ್ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸಂಘಟನೆ ಹಾಗೂ ಸಹ ಸಂಘಟನೆಗಳಿಗೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆಗಾಳುವ ಸಾಧ್ಯತೆಗಳಿವೆ.
ಸುಮಾರು 15,00 ಪ್ರತಿನಿಧಿಗಳು ಆರ್ ಎಸ್ ಎಸ್ ನ ಪ್ರತಿನಿಧಿ ಸಭಾದಲ್ಲಿ ಭಾಗವಹಿಸಲಿದ್ದು, ಸಕರ್ಾರ್ಯವಾಹ್( ಪ್ರಧಾನ ಕಾರ್ಯದಶರ್ಿ)ಯನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಯ್ಕೆ ಮಾಡಲಾಗುತ್ತದೆ.
ಈ ಬಾರಿಯ ಸಭೆಯಲ್ಲಿ ಆರ್ ಎಸ್ಎಸ್ ನ ಪ್ರಧಾನ ಕಾರ್ಯದಶರ್ಿ ನೇಮಕವಾಗುವ ಸಾಧ್ಯತೆ ಇದ್ದು, ಆರ್ ಎಸ್ಎಸ್ ನ ಟಾಪ್ ಎರಡನೇ ಹುದ್ದೆಗೆ ಕನರ್ಾಟಕದವರಾದ ದತ್ತಾತ್ರೇಯ ಹೊಸಬಾಳೆ ನೇಮಕವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಸುರೇಶ್ ಭಯ್ಯಾಜಿ ಜೋಷಿ ಸಂಘದ ಸಕರ್ಾರ್ಯವಾಹ್ ಸ್ಥಾನದಲ್ಲಿದ್ದು 2009 ರಲ್ಲಿ ನೇಮಕಗೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಆರೋಗ್ಯ ಸ್ಥಿತಿ ಸರಿ ಇರದ ಕಾರಣ ಜೋಷಿ ಅವರೊಂದಿಗೆ ಜಂಟಿ ಪ್ರಧಾನ ಕಾರ್ಯದಶರ್ಿಗಳಾಗಿದ್ದ ದತ್ತಾತ್ರೇಯ ಹೊಸಬಾಳೆ ಸಹ ಕಾರ್ಯನಿರ್ವಹಿಸುತ್ತಿದ್ದರು. ಈಗ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಆರ್ ಎಸ್ಎಸ್ ನ ಸಕರ್ಾಯವಾಹ್ ಹುದ್ದೆಗೆ ಅಧಿಕೃತವಾಗಿ ನೇಮಕ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ