ಯುಗಾದಿ ಉಡುಗೊರೆ- ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು, ಟೀಂ ಇಂಡಿಯಾ ಮುಡಿಗೆ ನಿಡಹಾಸ್ ಟ್ರೋಫಿ
ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ನಾಲ್ಕು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ್ದು, ಟೀಂ ಇಂಡಿಯಾ ನಿಡಹಾಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ, ಭಾರತ ಗೆಲ್ಲಲು 167ರನ್ ಗಳ ಟಾಗರ್ೆಟ್ ನೀಡಿತು.
ಬಾಂಗ್ಲಾ ಗುರಿ ಬೆನ್ನತ್ತಿದ ಭಾರತ, ಆರಂಭಿಕ ಆಟಗಾರ ರೋಹಿತ್ ಶಮರ್ಾ ಅವರ ಆಕರ್ಷಕ ಅರ್ಧ ಶತಕ ಹಾಗೂ ದಿನೇಶ್ ಕಾತರ್ಿಕ್ ಅವರ ಕೊನೆ ಬಾಲ್ ಸಿಕ್ಸ್ ನೊಂದಿಗೆ ರೋಚಕ ಗೆಲುವು ಸಾಧಿಸಿದೆ.
8 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಅಮೋಘ ಸಿಕ್ಸರ್ ಸಿಡಿಸಿ 29 ರನ್ ಗಳಿಸಿ ಅಜೇಯರಾಗುಳಿದ ದಿನೇಶ್ ಕಾತರ್ಿಕ್ ಪಂದ್ಯದ ನೈಜ ಹೀರೊ ಎನಿಸಿಕೊಂಡರು.
ಭಾರತದ ಪರ ರೋಹಿತ್ ಶಮರ್ಾ 56, ಶಿಖರ್ ಧವನ್ 10, ಸುರೇಶ್ ರೈನಾ 0, ಮನೀಷ್? ಪಾಂಡೆ 28, ಕೆ.ಎಲ್?. ರಾಹುಲ್ 24, ವಿಜಯ್? ಶಂಕರ್? 17 ರನ್? ಗಳಿಸಿದರು.
ಬೌಂಡರಿ ಗೆರೆಯಲ್ಲಿ ಶಾದರ್ೂಲ್ ಅದ್ಭುತ ಕ್ಯಾಚ್
ತ್ರಿಕೋನ ಟ್ವೆಂಟಿ-20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅದ್ಭುತ ಕ್ಯಾಚ್ ಹಿಡಿದಿರುವ ಭಾರತೀಯ ವೇಗಿ ಶಾದರ್ೂಲ್ ಠಾಕೂರ್ ಗಮನ ಸೆಳೆದಿದ್ದಾರೆ.
ಟಾಸ್ ಗೆದ್ದ ಭಾರತ ತಂಡ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಇದರಂತೆ ಯುಜ್ವೇಂದ್ರ ಚಹಲ್ ಎಸೆದ ಪಂದ್ಯದ ನಾಲ್ಕನೇ ಓವರ್ನಲ್ಲಿ ಬೌಂಡರಿ ಗೆರೆ ಫೀಲ್ಡಿಂಗ್ ಮಾಡುತ್ತಿದ್ದ ಠಾಕೂರ್ ಅಮೋಘ ಕ್ಯಾಚ್ ಹಿಡಿದಿದ್ದರು.
ಚೆಂಡು ಇನ್ನೇನು ಸಿಕ್ಸ್ ಗೆರೆ ದಾಟುತ್ತಿದೆ ಎನ್ನುವಷ್ಟರಲ್ಲಿ ಅದ್ಭುತವಾಗಿ ಮೇಲಕ್ಕೆ ಡೈವ್ ಹೊಡೆದ ಠಾಕೂರ್ ಕ್ಯಾಚ್ ಹಿಡಿದಿದ್ದರು. ಈ ಮೂಲಕ ಅದ್ಭುತ ಸಮತೋಲನವನ್ನು ಕಾಪಾಡಿಕೊಂಡಿದ್ದರು.
ಕೊಲಂಬೊ: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ನಾಲ್ಕು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ್ದು, ಟೀಂ ಇಂಡಿಯಾ ನಿಡಹಾಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ, ಭಾರತ ಗೆಲ್ಲಲು 167ರನ್ ಗಳ ಟಾಗರ್ೆಟ್ ನೀಡಿತು.
ಬಾಂಗ್ಲಾ ಗುರಿ ಬೆನ್ನತ್ತಿದ ಭಾರತ, ಆರಂಭಿಕ ಆಟಗಾರ ರೋಹಿತ್ ಶಮರ್ಾ ಅವರ ಆಕರ್ಷಕ ಅರ್ಧ ಶತಕ ಹಾಗೂ ದಿನೇಶ್ ಕಾತರ್ಿಕ್ ಅವರ ಕೊನೆ ಬಾಲ್ ಸಿಕ್ಸ್ ನೊಂದಿಗೆ ರೋಚಕ ಗೆಲುವು ಸಾಧಿಸಿದೆ.
8 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಅಮೋಘ ಸಿಕ್ಸರ್ ಸಿಡಿಸಿ 29 ರನ್ ಗಳಿಸಿ ಅಜೇಯರಾಗುಳಿದ ದಿನೇಶ್ ಕಾತರ್ಿಕ್ ಪಂದ್ಯದ ನೈಜ ಹೀರೊ ಎನಿಸಿಕೊಂಡರು.
ಭಾರತದ ಪರ ರೋಹಿತ್ ಶಮರ್ಾ 56, ಶಿಖರ್ ಧವನ್ 10, ಸುರೇಶ್ ರೈನಾ 0, ಮನೀಷ್? ಪಾಂಡೆ 28, ಕೆ.ಎಲ್?. ರಾಹುಲ್ 24, ವಿಜಯ್? ಶಂಕರ್? 17 ರನ್? ಗಳಿಸಿದರು.
ಬೌಂಡರಿ ಗೆರೆಯಲ್ಲಿ ಶಾದರ್ೂಲ್ ಅದ್ಭುತ ಕ್ಯಾಚ್
ತ್ರಿಕೋನ ಟ್ವೆಂಟಿ-20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅದ್ಭುತ ಕ್ಯಾಚ್ ಹಿಡಿದಿರುವ ಭಾರತೀಯ ವೇಗಿ ಶಾದರ್ೂಲ್ ಠಾಕೂರ್ ಗಮನ ಸೆಳೆದಿದ್ದಾರೆ.
ಟಾಸ್ ಗೆದ್ದ ಭಾರತ ತಂಡ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಇದರಂತೆ ಯುಜ್ವೇಂದ್ರ ಚಹಲ್ ಎಸೆದ ಪಂದ್ಯದ ನಾಲ್ಕನೇ ಓವರ್ನಲ್ಲಿ ಬೌಂಡರಿ ಗೆರೆ ಫೀಲ್ಡಿಂಗ್ ಮಾಡುತ್ತಿದ್ದ ಠಾಕೂರ್ ಅಮೋಘ ಕ್ಯಾಚ್ ಹಿಡಿದಿದ್ದರು.
ಚೆಂಡು ಇನ್ನೇನು ಸಿಕ್ಸ್ ಗೆರೆ ದಾಟುತ್ತಿದೆ ಎನ್ನುವಷ್ಟರಲ್ಲಿ ಅದ್ಭುತವಾಗಿ ಮೇಲಕ್ಕೆ ಡೈವ್ ಹೊಡೆದ ಠಾಕೂರ್ ಕ್ಯಾಚ್ ಹಿಡಿದಿದ್ದರು. ಈ ಮೂಲಕ ಅದ್ಭುತ ಸಮತೋಲನವನ್ನು ಕಾಪಾಡಿಕೊಂಡಿದ್ದರು.