HEALTH TIPS

No title

                   ಚಿಪ್ಪಾರು ಖಂಡಿಗ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವದ ಪ್ರತಿಷ್ಠಾ ದಿನಾಚರಣೆ ಮತ್ತು ಪುತ್ತರಿ ಉತ್ಸವ
   ಉಪ್ಪಳ : ಚಿಪ್ಪಾರು ಖಂಡಿಗ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವದ ಪ್ರತಿಷ್ಠಾ ದಿನಾಚರಣೆ ಮತ್ತು ಪುತ್ತರಿ ಉತ್ಸವ ಮಾಚರ್್ 24 ಮತ್ತು 25ರಂದು ವಿವಿಧ ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಮಾಚರ್್ 24ರಂದು ಬೆಳಗ್ಗೆ 8.ಕ್ಕೆ ಗಣಪತಿ ಹೋಮ, ಸಂಜೆ 6.ರಿಂದ 9.ರ ವರೆಗೆ ಸ್ಥಳೀಯ ಭಜನಾ ಸಮಿತಿಗಳಿಂದ ಭಜನಾಸೇವೆ ಜರಗಲಿರುವುದು. ರಾತ್ರಿ 9 ರಿಂದ ಶ್ರೀದೈವಕ್ಕೆ ಪುತ್ತರಿ ಉತ್ಸವ, ರಾತ್ರಿ  10 ರಿಂದ ಅನ್ನದಾನ ಸೇವೆ, ಬಳಿಕ ರಾತ್ರಿ 10.30ರಿಂದ ಫ್ರೆಂಡ್ಸ್ ಚಿಪ್ಪಾರು ಖಂಡಿಗ ಇವರ ಪ್ರಾಯೋಜಕತ್ವದಲ್ಲಿ "ರಿದಂ ಕಲ್ಚರಲ್ ವಿಂಗ್ಸ್" ಮಂಜೇಶ್ವರ ಇವರಿಂದ ರಾಗಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು. ಮರುದಿನ ರಾತ್ರಿ 9.30ಕ್ಕೆ ಶ್ರೀ ದೈವಕ್ಕೆ ಮರು ಪುತ್ತರಿ ಸೇವೆ ನಡೆಯಲಿರುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries