HEALTH TIPS

No title

               ಸಾಧಕರಿಗೆ ಸನ್ಮಾನ
   ಮುಳ್ಳೇರಿಯ: ಫ್ರೆಂಡ್ಸ್ ಚೆರುಮೂಲ ಆಟ್ಸರ್್ ಆಂಡ್ ಸ್ಪೋಟ್ಸರ್್ ಕ್ಲಬ್ ನೆಟ್ಟಣಿಗೆ ಆಯೋಜಿಸಿದ 58ಕೆಜಿ ಹೊನಲುಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ, ಕೇರಳ ರಾಜ್ಯ ಕಬಡ್ಡಿ ಆಟಗಾರ ಸೋಮಶೇಖರ ನೆಟ್ಟಣಿಗೆ, ಹಾಗೂ ಯಕ್ಷಪ್ರತಿಭೆ ಉಪಾಸನಾ ಪಂಜರಿಕೆ, ವಸಂತ ಬಾರಡ್ಕ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತು ಸದಸ್ಯರು, ಧಾಮರ್ಿಕ ಮುಖಂಡರು,ಕ್ಲಬ್ ಸದಸ್ಯರು,ಊರವರು ಉಪಸ್ಥಿತರಿದ್ದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries