HEALTH TIPS

No title

            ಮಾನ್ಯದಲ್ಲಿ ಪ್ರಪ್ರಥಮ ಬಾರಿಗೆ ಕಟೀಲು ಮೇಳದವರಿಂದ ಬಯಲಾಟ
  ಬದಿಯಡ್ಕ: ತೆಂಕುತಿಟ್ಟಿನಲ್ಲಿ 6 ತಂಡಗಳೊಂದಿಗೆ ಖ್ಯಾತಿವೆತ್ತ ಶ್ರೀಕಟೀಲು ದುಗರ್ಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಮಾ.24 ರಂದು ರಾತ್ರಿ 9.30 ರಿಂದ ನೀಚರ್ಾಲು ಸಮೀಪದ ಮಾನ್ಯದಲ್ಲಿ ಯಕ್ಷಮಿತ್ರ ಸಾಂಸ್ಕೃತಿಕ ಸಂಘದ ನೇತೃತ್ವದಲ್ಲಿ ಸಂಪೂರ್ಣ ಶ್ರೀದೇವೀ ಮಹಾತ್ಮ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಅಂದು ರಾತ್ರಿ 8.30ಕ್ಕೆ ಶ್ರೀದೇವಿಯ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
  ಜಾಗತಿಕ ರಂಗಕಲಾ ನಕಾಶೆಯಲ್ಲಿ ವಿಶಿಷ್ಟವೆನಿಸಿರುವ ಅಪ್ಪಟ ದೇಸೀಯ ಸೆಲೆಯಿಂದ ರೂಪುಗೊಂಡು ಪ್ರಾದೇಶಿಕ ಅನನ್ಯತೆಯನ್ನುಬ ಗಭರ್ೀಕರಿಸಿಕೊಂಡ ಮಾನ್ಯದಲ್ಲಿ ಶ್ರೀಕಟೀಲು ಮೇಳದವರ ಬಯಲಾಟ ಇದೇ ಪ್ರಪ್ರಥಮ ಬಾರಿಗೆ ಆಯೋಜನೆಗೊಂಡಿರುವುದು ವಿಶೇಷವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries