ಧರ್ಮಸ್ಥಳ ಯೋಜನೆಯಿಂದ ಪ್ರಕೃತಿ ವಿಕೋಪ ಧನಸಹಾಯ ಹಸ್ತಾಂತರ
ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತು ಮುಸೋಡಿ ಅಧಿಕ ಎಂಬಲ್ಲಿ ಪ್ರಕೃತಿ ವಿಕೋಪದಿಂದ ಮನೆ ನಾಶಗೊಂಡ 7 ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಲಾಗುವ ಪರಿಹಾರ ಧನವನ್ನು ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಶನಿವಾರ ಹಸ್ತಾಂತರಿಸಿದರು. ಈ ವೇಳೆ ಯೋಜನೆಯ ತಲಪಾಡಿ ವಲಯದ ಮೇಲ್ವಿಚಾರಕ ಮೋಹನ್ .ಕೆ, ಸೇವಾ ಪ್ರತಿನಿಧಿಗಳಾದ ಭಾಸ್ಕರ ಆಚಾರ್ಯ ಪ್ರತಾಪನಗರ, ಶೋಭಾ ಕಡಂಬಾರ್,ವಸಂತಿ ಉಪ್ಪಳ ಉಪಸ್ಥಿತರಿದ್ದರು.
ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತು ಮುಸೋಡಿ ಅಧಿಕ ಎಂಬಲ್ಲಿ ಪ್ರಕೃತಿ ವಿಕೋಪದಿಂದ ಮನೆ ನಾಶಗೊಂಡ 7 ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಲಾಗುವ ಪರಿಹಾರ ಧನವನ್ನು ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಶನಿವಾರ ಹಸ್ತಾಂತರಿಸಿದರು. ಈ ವೇಳೆ ಯೋಜನೆಯ ತಲಪಾಡಿ ವಲಯದ ಮೇಲ್ವಿಚಾರಕ ಮೋಹನ್ .ಕೆ, ಸೇವಾ ಪ್ರತಿನಿಧಿಗಳಾದ ಭಾಸ್ಕರ ಆಚಾರ್ಯ ಪ್ರತಾಪನಗರ, ಶೋಭಾ ಕಡಂಬಾರ್,ವಸಂತಿ ಉಪ್ಪಳ ಉಪಸ್ಥಿತರಿದ್ದರು.