HEALTH TIPS

No title

             ಲಕ್ಷ ದೀಪೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ 
     ಉಪ್ಪಳ: ಧಾಮರ್ಿಕ ಸಾಮಾಜಿಕ ಸಾಂಸ್ಕೃತಿಕ ರಂಗದಲ್ಲಿ ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲಿಸುತ್ತಿರುವ ಉಪ್ಪಳದ ಸಹೃದಯಿ ಸಂಸ್ಥೆ ಅಗ್ನಿ ಫ್ರೆಂಡ್ಸ್ ಉಪ್ಪಳ ಇದರ 10ನೇ ವರ್ಷದ ದಶಮಾನೋತ್ಸವದ ಅಂಗವಾಗಿ ಉಪ್ಪಳ ಬಳಿಯ ಐಲ ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನದಲ್ಲಿ ಮಾಚರ್್  25 ರಂದು ಜರಗಲಿರುವ ಲಕ್ಷ ದೀಪೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ  ಐಲ ಕ್ಷೇತ್ರದ ಸನ್ನಿಧಿಯಲ್ಲಿ ಇತ್ತೀಚೆಗೆ ನಡೆಯಿತು.
  ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ವಾಮಂಜೂರು ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರದ ಬೆಳ್ಚಪ್ಪಾಡ ಕರುಣಾಕರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ವೇಳೆ ಐಲ ಶ್ರೀ ದುಗರ್ಾ ಪರಮೇಶ್ವರಿ ಕ್ಷೇತ್ರದ ಸೇವಾ ಸಮಿತಿ ಪಧಾಧಿಕಾರಿ ಪ್ರೇಮ್ದಾಸ್ ಐಲ, ಧಾಮರ್ಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲ್, ಹರಿಶ್ಚಂದ್ರ ಮಂಜೇಶ್ವರ, ಮಂಗಲ್ಪಾಡಿ ಆರೋಗ್ಯ ಕೇಂದ್ರದ ಪರಿವೀಕ್ಷಕ ಮೋಹನ್, ಮೈತ್ರಿ ಸೋಶಿಯಲ್ ವಕ್ಸರ್್ ಮತ್ತು ಕಲ್ಚರಲ್ ಸೆಂಟರ್ ಕಾಸರಗೋಡಿನ ಪ್ರಧಾನ ಕಾರ್ಯದಶರ್ಿ ಸನತ್ ಕೂಡ್ಲು, ಅಗ್ನಿ ಫ್ರೆಂಡ್ಸ್ ಉಪ್ಪಳ ಸಂಸ್ಥೆಯ ಅಧ್ಯಕ್ಷ ಲೋಹಿತ್ ಉಪ್ಪಳ, ಪಧಾಧಿಕಾರಿಗಳಾದ ಮನು ಉಪ್ಪಳ, ಲೋಕೇಶ್ ಕಡಪ್ಪರ, ಸತ್ಯ ವೀರನಗರ, ರತೀಶ್ ಐಲ, ದೀಕ್ಷಿತ್ ಐಲ ಮೊದಲಾದವರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries