ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮಾಚರ್್ 9 ರಂದು ಬಾಯಾರಿಗೆ.
ಮಂಜೇಶ್ವರ : ಎಸ್.ಕೆ.ಎಸ್.ಎಸ್.ಎಫ್ ಬಾಯಾರು ಶಾಖೆ ವತಿಯಿಂದ ಮಜ್ಲಿಸುನ್ನೂರ್ ಹಾಗೂ ಸುನ್ನೀ ಮಹಾ ಸಮ್ಮೇಳನ ಮಾಚರ್್ 9 ರಂದು ಬಾಯಾರು ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆಯೆಂದು ಪದಾಧಿಕಾರಿಗಳು ಮಂಜೇಶ್ವರದಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮಾ.9 ರಂದು ಶುಕ್ರವಾರ ಸಂಜೆ 4 ಘಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆ.ಎಸ್.ಕೆ ತಂಘಳ್ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಅಲೀ ತಂಘಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಆದಂ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡುವರು. ಪಳ್ಳಿಕ್ಕರೆ ಖಾಝಿ ಅಬ್ದುಲ್ ಖಾದರ್ ಮುಸ್ಲಿಯಾರ್ ದುವಾಗೆ ನೇತೃತ್ವ ನೀಡುವರು. ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಸಿಂಸಾರುಲ್ ಹಖ್ ಹುದವಿ ಮುಖ್ಯ ಭಾಷಣ ಮಾಡುವರು. ಬಳಿಕ ನಡೆಯುವ ಮಜ್ಲಿಸುನ್ನೂರ್ ಗೆ ನಜ್ಮುದ್ದೀನ್ ಪೂಕ್ಕೋಯ ತಂಙಳ್ ನೇತೃತ್ವ ನೀಡುವರು.
ಸುದ್ದಿಗೋಷ್ಟಿಯಲ್ಲಿ ಮೋನು ಹಾಜಿ ಮಳಿಗ , ಪಿ.ಪಿ ಕುಞ್ಞಿ ಬಾಯಾರು , ಹಮೀದ್ ಹಾಜಿ ಪೈವಳಿಕೆ , ಲತೀಫ್ ಫೈಝಲ್ ರಹ್ಮಾನಿ , ಹಮೀದ್ ಮಳಿಗ , ಹನೀಫ್ ಜಾರ ಉಪಸ್ಥಿತರಿದ್ದರು.
ಮಂಜೇಶ್ವರ : ಎಸ್.ಕೆ.ಎಸ್.ಎಸ್.ಎಫ್ ಬಾಯಾರು ಶಾಖೆ ವತಿಯಿಂದ ಮಜ್ಲಿಸುನ್ನೂರ್ ಹಾಗೂ ಸುನ್ನೀ ಮಹಾ ಸಮ್ಮೇಳನ ಮಾಚರ್್ 9 ರಂದು ಬಾಯಾರು ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆಯೆಂದು ಪದಾಧಿಕಾರಿಗಳು ಮಂಜೇಶ್ವರದಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮಾ.9 ರಂದು ಶುಕ್ರವಾರ ಸಂಜೆ 4 ಘಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆ.ಎಸ್.ಕೆ ತಂಘಳ್ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಅಲೀ ತಂಘಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಆದಂ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡುವರು. ಪಳ್ಳಿಕ್ಕರೆ ಖಾಝಿ ಅಬ್ದುಲ್ ಖಾದರ್ ಮುಸ್ಲಿಯಾರ್ ದುವಾಗೆ ನೇತೃತ್ವ ನೀಡುವರು. ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಸಿಂಸಾರುಲ್ ಹಖ್ ಹುದವಿ ಮುಖ್ಯ ಭಾಷಣ ಮಾಡುವರು. ಬಳಿಕ ನಡೆಯುವ ಮಜ್ಲಿಸುನ್ನೂರ್ ಗೆ ನಜ್ಮುದ್ದೀನ್ ಪೂಕ್ಕೋಯ ತಂಙಳ್ ನೇತೃತ್ವ ನೀಡುವರು.
ಸುದ್ದಿಗೋಷ್ಟಿಯಲ್ಲಿ ಮೋನು ಹಾಜಿ ಮಳಿಗ , ಪಿ.ಪಿ ಕುಞ್ಞಿ ಬಾಯಾರು , ಹಮೀದ್ ಹಾಜಿ ಪೈವಳಿಕೆ , ಲತೀಫ್ ಫೈಝಲ್ ರಹ್ಮಾನಿ , ಹಮೀದ್ ಮಳಿಗ , ಹನೀಫ್ ಜಾರ ಉಪಸ್ಥಿತರಿದ್ದರು.