ಕಾಸರಗೋಡು ಸಂಸದ ಪಿ.ಕರುಣಾಕರನ್ -ಲೈಲಾ ದಂಪತಿ ಪುತ್ರಿ ದಿಯಾಳ ಅಂತಧಮರ್ೀಯ ವಿವಾಹ
ಕುಂಬಳೆ: ಕಮ್ಯೂನಿಸ್ಟ್ ಪಕ್ಷದ ಧ್ರುವತಾರೆ ಎ.ಕೆ.ಜಿ ಮೊಮ್ಮಗಳು, ಸಂಸದ ಪಿ.ಕರುಣಾಕರನ್-ಲೈಲಾ ದಂಪತಿ ಪುತ್ರಿ ದಿಯಾ ಕರುಣಾಕರನ್ ಭಾನುವಾರದಂದು ಅಂತಧಮರ್ೀಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಯನಾಡು ಜಿಲ್ಲೆಯ ಪನಮರ ನಿವಾಸಿ ಉಸ್ಮಾನ್-ಸಫಿಯಾ ದಂಪತಿ ಪುತ್ರ ಮರ್ಸದ್ ಸುಹೈಲ್ ದಿಯಾರನ್ನು ವರಿಸಿದ್ದಾರೆ. ಕಾಞಂಗಾಡಿನ ಆಕಾಶ್ ಸಭಾಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್, ಸಚಿವರಾದ ಥೋಮಸ್ ಐಸಾಕ್, ಇ.ಚಂದ್ರಶೇಖರನ್, ಎಂ.ಎಂ.ಮಣಿ, ಕೆ.ಟಿ ಜಲೀಲ್, ಜಿ.ಸುಧಾಕರನ್, ಸಿಪಿಐ(ಎಂ) ರಾಜ್ಯ ಕಾರ್ಯದಶರ್ಿ ಕೋಡಿಯೇರಿ ಬಾಲಕೃಷ್ಣನ್, ಎಂ.ಎ ಬೇಬಿ ಸಹಿತ ವಿವಿಧ ರಾಜಕೀಯ ನೇತಾರರು ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರನಾಗಿರುವ ಮರ್ಸದ್ ಸುಹೈಲ್ ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಡಿಡಿಇ ಆಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ.
ಕುಂಬಳೆ: ಕಮ್ಯೂನಿಸ್ಟ್ ಪಕ್ಷದ ಧ್ರುವತಾರೆ ಎ.ಕೆ.ಜಿ ಮೊಮ್ಮಗಳು, ಸಂಸದ ಪಿ.ಕರುಣಾಕರನ್-ಲೈಲಾ ದಂಪತಿ ಪುತ್ರಿ ದಿಯಾ ಕರುಣಾಕರನ್ ಭಾನುವಾರದಂದು ಅಂತಧಮರ್ೀಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಯನಾಡು ಜಿಲ್ಲೆಯ ಪನಮರ ನಿವಾಸಿ ಉಸ್ಮಾನ್-ಸಫಿಯಾ ದಂಪತಿ ಪುತ್ರ ಮರ್ಸದ್ ಸುಹೈಲ್ ದಿಯಾರನ್ನು ವರಿಸಿದ್ದಾರೆ. ಕಾಞಂಗಾಡಿನ ಆಕಾಶ್ ಸಭಾಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್, ಸಚಿವರಾದ ಥೋಮಸ್ ಐಸಾಕ್, ಇ.ಚಂದ್ರಶೇಖರನ್, ಎಂ.ಎಂ.ಮಣಿ, ಕೆ.ಟಿ ಜಲೀಲ್, ಜಿ.ಸುಧಾಕರನ್, ಸಿಪಿಐ(ಎಂ) ರಾಜ್ಯ ಕಾರ್ಯದಶರ್ಿ ಕೋಡಿಯೇರಿ ಬಾಲಕೃಷ್ಣನ್, ಎಂ.ಎ ಬೇಬಿ ಸಹಿತ ವಿವಿಧ ರಾಜಕೀಯ ನೇತಾರರು ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರನಾಗಿರುವ ಮರ್ಸದ್ ಸುಹೈಲ್ ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಡಿಡಿಇ ಆಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ.