ಜೋಡುಕಲ್ಲು : ಮಹಿಳಾ ದಿನಾಚರಣೆ
ಉಪ್ಪಳ: ಕೇರಳ ಗ್ರಾಮೀಣ ಬ್ಯಾಂಕ್ನ ಜೋಡುಕಲ್ಲು ಶಾಖೆಯಲ್ಲಿ ಭಾರತೀಯ ರಿಸವರ್್ ಬ್ಯಾಂಕ್, ನಬಾಡರ್್ ಹಾಗೂ ಆಥರ್ಿಕ ಸಾಕ್ಷರತಾ ಕೇಂದ್ರ ಹೊಸಂಗಡಿ ಇವುಗಳ ಜಂಟಿ ಆಶ್ರಯದಲ್ಲಿ ಬ್ಯಾಂಕಿಂಗ್ ಗಣಕೀಕರಣ ಶಿಬಿರ ಮತ್ತು ವಿಶ್ವ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿದ್ದು, ಗ್ರಾಹಕರು ಅದರ ಪರಿಚಯ ಮಾಡಿಕೊಳ್ಳದಿದ್ದರೆ ಹಲವು ಸೌಲಭ್ಯಗಳಿಂದ ವಂಚಿತರಾಗಬಹುದು. ಆದುದರಿಂದ ಎಲ್ಲಾ ಗ್ರಾಹಕರೂ ಬ್ಯಾಂಕಿಂಗ್ ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯಪಡಲಾಯಿತು.
ಆಥರ್ಿಕ ಸಾಕ್ಷರತಾ ಕೇಂದ್ರದ ನಿದರ್ೇಶಕ ಕೃಷ್ಣ ಕೆ. ಅವರು `ಬದಲಾಗೋಣ ನಗದು ರಹಿತ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಮತ್ತು ಬ್ಯಾಂಕ್ನಲ್ಲಿರುವ ವಿಮೆ ಯೋಜನೆ' ಸಹಿತ ಹಲವು ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕೇರಳ ಗ್ರಾಮೀಣ ಬ್ಯಾಂಕ್ನ ಜೋಡುಕಲ್ಲು ಶಾಖೆಯ ಪ್ರಬಂಧಕ ಕೃಷ್ಣ ನಾಯ್ಕ್ ವಿಶ್ವ ಮಹಿಳಾ ದಿನಾಚರಣೆ ಕುರಿತು ವಿವರಿಸಿದರು. ಬ್ಯಾಂಕ್ನ ವತಿಯಿಂದ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ಬ್ಯಾಗ್ಗಳನ್ನು ವಿತರಿಸಲಾಯಿತು.
ಉಪ್ಪಳ: ಕೇರಳ ಗ್ರಾಮೀಣ ಬ್ಯಾಂಕ್ನ ಜೋಡುಕಲ್ಲು ಶಾಖೆಯಲ್ಲಿ ಭಾರತೀಯ ರಿಸವರ್್ ಬ್ಯಾಂಕ್, ನಬಾಡರ್್ ಹಾಗೂ ಆಥರ್ಿಕ ಸಾಕ್ಷರತಾ ಕೇಂದ್ರ ಹೊಸಂಗಡಿ ಇವುಗಳ ಜಂಟಿ ಆಶ್ರಯದಲ್ಲಿ ಬ್ಯಾಂಕಿಂಗ್ ಗಣಕೀಕರಣ ಶಿಬಿರ ಮತ್ತು ವಿಶ್ವ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿದ್ದು, ಗ್ರಾಹಕರು ಅದರ ಪರಿಚಯ ಮಾಡಿಕೊಳ್ಳದಿದ್ದರೆ ಹಲವು ಸೌಲಭ್ಯಗಳಿಂದ ವಂಚಿತರಾಗಬಹುದು. ಆದುದರಿಂದ ಎಲ್ಲಾ ಗ್ರಾಹಕರೂ ಬ್ಯಾಂಕಿಂಗ್ ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯಪಡಲಾಯಿತು.
ಆಥರ್ಿಕ ಸಾಕ್ಷರತಾ ಕೇಂದ್ರದ ನಿದರ್ೇಶಕ ಕೃಷ್ಣ ಕೆ. ಅವರು `ಬದಲಾಗೋಣ ನಗದು ರಹಿತ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಮತ್ತು ಬ್ಯಾಂಕ್ನಲ್ಲಿರುವ ವಿಮೆ ಯೋಜನೆ' ಸಹಿತ ಹಲವು ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕೇರಳ ಗ್ರಾಮೀಣ ಬ್ಯಾಂಕ್ನ ಜೋಡುಕಲ್ಲು ಶಾಖೆಯ ಪ್ರಬಂಧಕ ಕೃಷ್ಣ ನಾಯ್ಕ್ ವಿಶ್ವ ಮಹಿಳಾ ದಿನಾಚರಣೆ ಕುರಿತು ವಿವರಿಸಿದರು. ಬ್ಯಾಂಕ್ನ ವತಿಯಿಂದ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ಬ್ಯಾಗ್ಗಳನ್ನು ವಿತರಿಸಲಾಯಿತು.