ಭಾರತೀಯ ಜನತಾ ಮಹಿಳಾಮೋರ್ಚ ಮಹಿಳಾ ದಿನಾಚರಣೆ
ಬದಿಯಡ್ಕ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ಆಥರ್ಿಕ, ಸಾಮಾಜಿಕ, ರಾಜಕೀಯ, ವೈಜ್ಞಾನಿಕ, ಧಾಮರ್ಿಕ, ಕ್ರೀಡೆ, ಉದ್ಯಮ, ಸಾಂಸ್ಕೃತಿಕ ಸಹಿತ ಕಲಾಕ್ಷೇತ್ರದಲ್ಲೂ ಮಹತ್ತರವಾದ ಸಾಧನೆಗೈಯುತ್ತಾ ಬಂದಿರುವ ಮಹಿಳೆಯರು ನಮ್ಮೊಂದಿಗಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷ ಪ್ರಮೀಳಾ.ಸಿ.ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಜನತಾ ಮಹಿಳಾಮೋರ್ಚ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಿ.ಜೆ.ಪಿ. ಕಾಸರಗೋಡು ಮಂಡಲ ಸಮಿತಿ ಕಛೇರಿ ಬದಿಯಡ್ಕದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾಮೋಚರ್ಾ ಜಿಲ್ಲಾ ಕಾರ್ಯದಶರ್ಿ ಶಕುಂತಳಾ ಕೃಷ್ಣನ್ ಸ್ವಾಗತಿಸಿ, ಮಹಿಳಾ ಮೋಚರ್ಾ ಮಂಡಲ ಕಾರ್ಯದಶರ್ಿ ಪುಷ್ಪಾ ಮಾಯಿಪ್ಪಾಡಿ ವಂದಿಸದರು.
ಸರೋಜಾ ಬಲ್ಲಾಳ್, ರಜನಿ ಸಂದೀಪ್, ಎಂ.ಜನನಿ, ಬಿ.ಸುಶೀಲ, ರತ್ನಾವತಿ, ಸುಧಾಮ ಗೋಸಾಡ, ಸುಕುಮಾರ್ ಕುದ್ರೆಪ್ಪಾಡಿ,ಹರೀಶ್ ನಾರಂಪಾಡಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿಎಸ್ಡಬ್ಲ್ಯು ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಕೊರಗ ಸಮುದಾಯದ ವಿದ್ಯಾಥರ್ಿನಿ ಸರಿತಾ ಅವರನ್ನು ಅಭಿನಂಧಿಸುವ ಮಾದರಿ ಕಾರ್ಯವು ನಡೆಯಿತು. ಸರಿತ ಆಳ್ವಾಸ್ ಕಾಲೇಜಿನ ವಿದ್ಯಾಥರ್ಿನಿಯಾಗಿದ್ದಾರೆ.
ಬದಿಯಡ್ಕ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ಆಥರ್ಿಕ, ಸಾಮಾಜಿಕ, ರಾಜಕೀಯ, ವೈಜ್ಞಾನಿಕ, ಧಾಮರ್ಿಕ, ಕ್ರೀಡೆ, ಉದ್ಯಮ, ಸಾಂಸ್ಕೃತಿಕ ಸಹಿತ ಕಲಾಕ್ಷೇತ್ರದಲ್ಲೂ ಮಹತ್ತರವಾದ ಸಾಧನೆಗೈಯುತ್ತಾ ಬಂದಿರುವ ಮಹಿಳೆಯರು ನಮ್ಮೊಂದಿಗಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷ ಪ್ರಮೀಳಾ.ಸಿ.ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಜನತಾ ಮಹಿಳಾಮೋರ್ಚ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಿ.ಜೆ.ಪಿ. ಕಾಸರಗೋಡು ಮಂಡಲ ಸಮಿತಿ ಕಛೇರಿ ಬದಿಯಡ್ಕದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾಮೋಚರ್ಾ ಜಿಲ್ಲಾ ಕಾರ್ಯದಶರ್ಿ ಶಕುಂತಳಾ ಕೃಷ್ಣನ್ ಸ್ವಾಗತಿಸಿ, ಮಹಿಳಾ ಮೋಚರ್ಾ ಮಂಡಲ ಕಾರ್ಯದಶರ್ಿ ಪುಷ್ಪಾ ಮಾಯಿಪ್ಪಾಡಿ ವಂದಿಸದರು.
ಸರೋಜಾ ಬಲ್ಲಾಳ್, ರಜನಿ ಸಂದೀಪ್, ಎಂ.ಜನನಿ, ಬಿ.ಸುಶೀಲ, ರತ್ನಾವತಿ, ಸುಧಾಮ ಗೋಸಾಡ, ಸುಕುಮಾರ್ ಕುದ್ರೆಪ್ಪಾಡಿ,ಹರೀಶ್ ನಾರಂಪಾಡಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿಎಸ್ಡಬ್ಲ್ಯು ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಕೊರಗ ಸಮುದಾಯದ ವಿದ್ಯಾಥರ್ಿನಿ ಸರಿತಾ ಅವರನ್ನು ಅಭಿನಂಧಿಸುವ ಮಾದರಿ ಕಾರ್ಯವು ನಡೆಯಿತು. ಸರಿತ ಆಳ್ವಾಸ್ ಕಾಲೇಜಿನ ವಿದ್ಯಾಥರ್ಿನಿಯಾಗಿದ್ದಾರೆ.