HEALTH TIPS

No title

                  ಕೊಡ್ಯಮ್ಮೆ  ಸರಕಾರಿ ಪ್ರೌಢಶಾಲೆ ಕಟ್ಟಡ ಲೋಕಾರ್ಪಣೆ
    ಕುಂಬಳೆ: ಶಾಲಾ ವಿದ್ಯಾಥರ್ಿಗಳು ಸರಕಾರದಿಂದ ಲಭಿಸುವ ಎಲ್ಲಾ  ಸವಲತ್ತುಗಳನ್ನು  ಬಳಸಿಕೊಂಡು ವಿದ್ಯಾವಂತರಾಗಿ ನಾಡಿಗೆ ಕೀತರ್ಿ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾ  ಪಂಚಾಯತು ಅಧ್ಯಕ್ಷ  ಎ.ಜಿ.ಸಿ.ಬಶೀರ್ ಕರೆ ನೀಡಿದರು.
   ಕುಂಬಳೆ ಗ್ರಾಮ ಪಂಚಾಯತು ವ್ಯಾಪ್ತಿಯ ಕೊಡ್ಯಮ್ಮೆ  ಸರಕಾರಿ ಪ್ರೌಢಶಾಲೆಗೆ ಕಾಸರಗೋಡು ಅಭಿವೃದ್ಧಿ  ಪ್ಯಾಕೇಜ್ನಲ್ಲಿ  ನಿಮರ್ಿಸಿದ ತರಗತಿ ಕೊಠಡಿಗಳನ್ನು  ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
    ಕುಂಬಳೆ ಗ್ರಾ.ಪಂ. ಅಧ್ಯಕ್ಷ  ಕೆ.ಎಲ್.ಪುಂಡರೀಕಾಕ್ಷ  ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಕ್ ಮಾಸ್ಟರ್ ಪ್ಲಾನ್ನ್ನು  ಬ್ಲಾಕ್ ಪಂಚಾಯತು ಸ್ಥಾಯೀ ಸಮಿತಿಯ ಅಧ್ಯಕ್ಷೆ  ಯು.ಪಿ.ತಾಹಿರಾ ಸಲ್ಲಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ  ಗೀತಾ ಶೆಟ್ಟಿ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಅಬ್ಬಾಸ್ ಅಲಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ  ಅಶ್ರಫ್ ಕೊಡ್ಯಮ್ಮೆ , ಅಬ್ಬಾಸ್ ಕೊಡ್ಯಮ್ಮೆ , ಪಿ.ಎಂ.ನಸೀಮಾ, ಪಿ.ಬಿ.ಅಬ್ದುಲ್ ಖಾದರ್ ಮುಂತಾದವರು ಮಾತನಾಡಿದರು.
    ಈ ಸಂದರ್ಭ ರಾಜ್ಯ ಅಧ್ಯಾಪಕ ಪ್ರಶಸ್ತಿ  ಪುರಸ್ಕೃತ ಶಾಲಾ ಮುಖ್ಯ ಶಿಕ್ಷಕ ಶಿಖ ಪಯ್ಯಂಬಳ್ಳಿ, ಲೋಕ ಸಾಹಿತ್ಯ ಪ್ರಶಸ್ತಿ  ಪುರಸ್ಕೃತ ಮಲೆಯಾಳ ಅಧ್ಯಾಪಕ ಪದ್ಮನಾಭನ್ ಬ್ಲಾತ್ತೂರು, ಗುತ್ತಿಗದಾರ ಮಜೀದ್ ಮವ್ವಾರು ಮತ್ತಿತರರನ್ನು  ಅಭಿನಂದಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries