HEALTH TIPS

No title

                  ಪಿಂಚಣಿದಾರರ ಸಭೆ
    ಕುಂಬಳೆ: ಕೇರಳ ಸ್ಟೇಟ್ ಪೆನ್ಶನಸರ್್ ಸಂಘದ ಕುಂಬಳೆ ವಲಯ ಮಟ್ಟದ ವಿಶೇಷ ಸಭೆಯು ಮಾ.22ರಂದು ಸಂಜೆ 4.30ಕ್ಕೆ ಕಳತ್ತೂರು ವಿವೇಕಾನಂದ ಲೈಬ್ರೆರಿ ಹಾಲ್ನಲ್ಲಿ  ಜರಗಲಿದೆ. ಕುಂಬಳೆ ಮತ್ತು  ಪುತ್ತಿಗೆ ಪಂಚಾಯತು ವ್ಯಾಪ್ತಿಯ ಸಂಘಟನೆಯ ಎಲ್ಲಾ  ಸದಸ್ಯರು ಈ ಸಭೆಯಲ್ಲಿ  ಪಾಲ್ಗೊಳ್ಳಬೇಕೆಂದು ವಲಯ ಸಂಘದ ಕಾರ್ಯದಶರ್ಿ ಎಂ.ಕೆ.ಶ್ಯಾಮ ಭಟ್ ಕಳತ್ತೂರು ಪ್ರಕಟಣೆಯಲ್ಲಿ  ವಿನಂತಿಸಿದ್ದಾರೆ.
                 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries