ಪಿಂಚಣಿದಾರರ ಸಭೆ
ಕುಂಬಳೆ: ಕೇರಳ ಸ್ಟೇಟ್ ಪೆನ್ಶನಸರ್್ ಸಂಘದ ಕುಂಬಳೆ ವಲಯ ಮಟ್ಟದ ವಿಶೇಷ ಸಭೆಯು ಮಾ.22ರಂದು ಸಂಜೆ 4.30ಕ್ಕೆ ಕಳತ್ತೂರು ವಿವೇಕಾನಂದ ಲೈಬ್ರೆರಿ ಹಾಲ್ನಲ್ಲಿ ಜರಗಲಿದೆ. ಕುಂಬಳೆ ಮತ್ತು ಪುತ್ತಿಗೆ ಪಂಚಾಯತು ವ್ಯಾಪ್ತಿಯ ಸಂಘಟನೆಯ ಎಲ್ಲಾ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ವಲಯ ಸಂಘದ ಕಾರ್ಯದಶರ್ಿ ಎಂ.ಕೆ.ಶ್ಯಾಮ ಭಟ್ ಕಳತ್ತೂರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಕುಂಬಳೆ: ಕೇರಳ ಸ್ಟೇಟ್ ಪೆನ್ಶನಸರ್್ ಸಂಘದ ಕುಂಬಳೆ ವಲಯ ಮಟ್ಟದ ವಿಶೇಷ ಸಭೆಯು ಮಾ.22ರಂದು ಸಂಜೆ 4.30ಕ್ಕೆ ಕಳತ್ತೂರು ವಿವೇಕಾನಂದ ಲೈಬ್ರೆರಿ ಹಾಲ್ನಲ್ಲಿ ಜರಗಲಿದೆ. ಕುಂಬಳೆ ಮತ್ತು ಪುತ್ತಿಗೆ ಪಂಚಾಯತು ವ್ಯಾಪ್ತಿಯ ಸಂಘಟನೆಯ ಎಲ್ಲಾ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ವಲಯ ಸಂಘದ ಕಾರ್ಯದಶರ್ಿ ಎಂ.ಕೆ.ಶ್ಯಾಮ ಭಟ್ ಕಳತ್ತೂರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.